CJI ಡಿ.ವೈ. ಚಂದ್ರಚೂಡ್: ಕೋರ್ಟ್ ದೇಗುಲವಲ್ಲ, ಜಡ್ಜ್ ದೇವರಲ್ಲ
Team Udayavani, Jun 30, 2024, 6:20 AM IST
ಹೊಸದಿಲ್ಲಿ: ನ್ಯಾಯಾಲಯಗಳನ್ನು ದೇವಸ್ಥಾನ ಮತ್ತು ನ್ಯಾಯಾಧೀಶರನ್ನು ದೇವರು ಎಂದು ಜನ ಭಾವಿಸಬಾರದು. ಇದು ಗಂಭೀರ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಭಾರತದ ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.ಕೋಲ್ಕತಾದ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಾಧೀಶರು ಸಾರ್ವಜನಿಕ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಬೇಕು. ನಾವು “ಆನರ್”, “ಲಾರ್ಡ್ಶಿಪ್’, “ಲೇಡಿಶಿಪ್’ ಎಂದು ಸಂಬೋಧಿಸುತ್ತೇವೆ. ಇದರಿಂದಾಗಿ ಜನ ಕೋರ್ಟ್ “ದೇವಸ್ಥಾನ’ ಎಂದು ಭಾವಿಸುತ್ತಾರೆ. ಈ ವೇಳೆ ನಮ್ಮನ್ನು ನಾವು ದೇವರು ಎಂದು ಭಾವಿಸುವ ಅಪಾಯವಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ
CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್ ನೋಟಿಸ್: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ
Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.