![CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ](https://www.udayavani.com/wp-content/uploads/2024/06/siddu-dk-415x234.jpg)
Ayodhya ಫಲಿತಾಂಶಕ್ಕೆ ಟೀಕೆ: ಅರ್ಚಕನ ಗನ್ಮ್ಯಾನ್ ವಾಪಸ್ ಪಡೆದ ಆಡಳಿತ!
Team Udayavani, Jun 24, 2024, 6:12 AM IST
![1–sdssadadasd](https://www.udayavani.com/wp-content/uploads/2024/06/1-sdssadadasd-620x416.jpg)
ಲಕ್ನೋ: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನ ಕುರಿತಾಗಿ ಹನುಮಾನ್ಗಢಿ ದೇಗುಲದ ಪ್ರಧಾನ ಅರ್ಚಕ ಮಹಾಂತ ರಾಜ್ ದಾಸ್ ಮತ್ತು ಜಿಲ್ಲಾಧಿಕಾರಿ (ಡಿಎಂ) ನಿತೀಶ್ ಕುಮಾರ್ ನಡುವೆ ವಾಗ್ವಾದ ನಡೆದಿದೆ. ಈ ಕಾರಣಕ್ಕಾಗಿ ಅರ್ಚಕರಿಗೆ ನೀಡಿದ್ದ ಭದ್ರತೆಯನ್ನೇ ಆಡಳಿ ತಾಧಿಕಾರಿಗಳು ಹಿಂಪಡೆದಿರುವ ಆರೋಪ ಕೇಳಿ ಬಂದಿದೆ.
ಬಿಜೆಪಿ ಸೋತಿದ್ದಕ್ಕೆ ಕಾರಣವೇನೆಂದು ತಿಳಿ ಯಲು ಪಕ್ಷದ ಕೆಲವು ಪ್ರಮುಖರು, ಜಿಲ್ಲಾಧಿಕಾರಿಗಳು ಹಾಗೂ ಅರ್ಚಕ ದಾಸ್ ಅವರ ನಡುವೆ ಸಭೆ ನಡೆದಿದೆ. ಈ ವೇಳೆ ಪಕ್ಷದ ಸೋಲಿಗೆ ಕಾರ್ಯಕರ್ತರಷ್ಟೇ ಕಾರಣ ಅಲ್ಲ, ಜಿಲ್ಲಾಡಳಿತದ ಕ್ರಮಗಳೂ ಕಾರಣ ಎಂದು ದಾಸ್ ಆರೋಪಿಸಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ನಿತೀಶ್ ಕೋಪಗೊಂಡಿದ್ದಾರೆ.
ವಾಗ್ವಾದದ ಬಳಿಕ ದಾಸ್ ಸಭೆಯಿಂದ ಹೊರಬಂದು ನೋಡಿದರೆ, ಅವರ ಭದ್ರತೆಗೆಂದು ಒದಗಿಸಿದ್ದ ಗನ್ಮ್ಯಾನ್ ಮಾಯವಾಗಿದ್ದರು. ತಮ್ಮ ಮೇಲಿನ ಕೋಪಕ್ಕೆ ಜಿಲ್ಲಾಧಿಕಾರಿಯೇ ಗನ್ಮ್ಯಾನ್ ಅನ್ನು ವಾಪಸ್ ಪಡೆದಿದ್ದಾರೆಂದು ದಾಸ್ ಆರೋಪಿಸಿದ್ದಾರೆ. ಇತ್ತ ಗನ್ಮ್ಯಾನ್ಗಳನ್ನಿಟ್ಟುಕೊಂಡು ದಾಸ್ ಜನರನ್ನು ಬೆದರಿಸುತ್ತಿದ್ದರು. ಹಾಗಾಗಿ ವಾಪಸ್ ಕರೆಸಿಕೊಂಡೆವು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
![CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ](https://www.udayavani.com/wp-content/uploads/2024/06/siddu-dk-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ](https://www.udayavani.com/wp-content/uploads/2024/06/siddu-dk-150x84.jpg)
CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ
![Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ](https://www.udayavani.com/wp-content/uploads/2024/07/MAN-150x84.jpg)
Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ
![Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ](https://www.udayavani.com/wp-content/uploads/2024/07/sangraha-chitra-150x79.jpg)
Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ
![NEET EXAM ಇನ್ನು ನೀಟ್ ಆನ್ಲೈನ್?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ](https://www.udayavani.com/wp-content/uploads/2024/07/NEET-1-150x87.jpg)
NEET EXAM ಇನ್ನು ನೀಟ್ ಆನ್ಲೈನ್?ವಿವಾದದ ಬೆನ್ನಲ್ಲೇ ಕೇಂದ್ರ ಸರಕಾರದ ಚಿಂತನೆ
![1-kim-un-jang](https://www.udayavani.com/wp-content/uploads/2024/07/1-kim-un-jang-150x85.jpg)
North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.