ಪಕ್ಷಾಂತರ ಹೆಚ್ಚು ನಲುಗಿದ್ದೇ ಕಾಂಗ್ರೆಸ್‌!

4 ವರ್ಷ ಗಳಲ್ಲಿ "ಕೈ'ಕೊಟ್ಟವರು 170 ಶಾಸಕರು! , ಬಿಜೆಪಿಗೆ ಸೇರಿದವರೇ ಹೆಚ್ಚು

Team Udayavani, Mar 12, 2021, 7:10 AM IST

ಪಕ್ಷಾಂತರ ಹೆಚ್ಚು ನಲುಗಿದ್ದೇ ಕಾಂಗ್ರೆಸ್‌!

“ಪಕ್ಷಾಂತರ’…! ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಲು, ಆಡಳಿತ ಚಿತ್ರಣವನ್ನೇ ಬದಲಿಸಲು ಬಳಕೆ ಆಗುತ್ತಿರುವ ಈ ಅಸ್ತ್ರ ಇಂದು ಸರ್ವೇಸಾಮಾನ್ಯ. 4 ವರ್ಷಗಳಲ್ಲಿ ಪಕ್ಷಾಂತರದಿಂದಾಗಿ ಹೆಚ್ಚು ನಲುಗಿದ ಪಕ್ಷ ಕಾಂಗ್ರೆಸ್‌! ಈ ಅವಧಿಯಲ್ಲಿ ಒಟ್ಟು 170 ಶಾಸಕರು “ಕೈ’ಗೆ ಗುಡ್‌ಬೈ ಹೇಳಿದ್ದಾರೆ ಎನ್ನುತ್ತಿದೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌) ವರದಿ.

ಬಿಜೆಪಿಗೆ ಅಧಿಕ ಸೇರ್ಪಡೆ :

2016-20ರ ಅವಧಿಯಲ್ಲಿ ಶಾಸಕರ ಪಕ್ಷಾಂತರದಿಂದಾಗಿ ಒಟ್ಟು 405 ಮರುಚುನಾವಣೆಗಳು ನಡೆದಿವೆ. ವಿವಿಧ ಪಕ್ಷಗಳ 182 ಶಾಸಕರು ಬಿಜೆಪಿಗೆ, 38 ಮಂದಿ ಕಾಂಗ್ರೆಸ್‌ಗೆ, 25 ಶಾಸಕರು ಟಿಆರ್‌ಎಸ್‌ಗೆ ಸೇರಿದ್ದಾರೆ.

ಕಾಂಗ್ರೆಸ್‌ಗೆ ಕೈ ಕೊಟ್ಟವರೇ ಹೆಚ್ಚು! :

4 ವರ್ಷಗಳಲ್ಲಿ ಕಾಂಗ್ರೆಸ್‌ 170 ಶಾಸಕ  ರನ್ನು ಕೇವಲ ಪಕ್ಷಾಂತರದಿಂದಲೇ ಕಳೆದು ಕೊಂಡಿದೆ. 18 ಶಾಸಕರು ಮಾತ್ರ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉರುಳಿದ ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಸರಕಾರಗಳಿಂದಾಗಿ ಕಾಂಗ್ರೆಸ್‌ ತೀವ್ರ ಪಕ್ಷಾಂತರ ನಷ್ಟ ಅನುಭವಿಸಿದೆ.

ರಾಜ್ಯದಲ್ಲೂ ಕೈಗೆ ಹೊಡೆತ  :

ರಾಜ್ಯದಲ್ಲೂ ಕಾಂಗ್ರೆಸ್‌ ಪಕ್ಷಾಂತರದ ಹೊಡೆತ ತಿಂದಿದೆ. 2019ರಲ್ಲಿ ರಾಜ್ಯದ 15 ಮಂದಿ ಶಾಸಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಿದ್ದರು. ವಿಶೇಷವೆಂದರೆ ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಕೆಲವರೂ ಪಕ್ಷಾಂತರ ಮಾಡಿಬಿಟ್ಟಿದ್ದರು. ಇವರ ಪಕ್ಷಾಂತರ ಕಾರಣದಿಂದಾಗಿ ರಾಜ್ಯದಲ್ಲಿದ್ದ ಜೆಡಿಎಸ್‌ – ಕಾಂಗ್ರೆಸ್‌ ಸರಕಾರ ಪತನ ಹೊಂದಿತ್ತು.

ಕಾಂಗ್ರೆಸ್‌ ತೊರೆದ ಪ್ರಮುಖರು :

ಮಾಜಿ ಸಿಎಂಗಳು: ವಿಜಯ ಬಹುಗುಣ (ಉತ್ತರಾಖಂಡ), ಅಜಿತ್‌ ಜೋಗಿ (ಛತ್ತೀಸ್‌ಗಢ).

ಮಾಜಿ ಕೇಂದ್ರ ಸಚಿವರು:

ಎಸ್‌.ಎಂ. ಕೃಷ್ಣ (ಕರ್ನಾಟಕ), ಜ್ಯೋತಿರಾದಿತ್ಯ ಸಿಂಧಿಯಾ (ಮ.ಪ್ರದೇಶ), ಜಿ.ಕೆ. ವಾಸನ್‌ (ತ.ನಾ), ಕಿಶೋರ್‌ ಚಂದ್ರ ಡಿಯೊ (ಆಂಧ್ರ), ಜಯಂತಿ ನಟರಾಜನ್‌  (ತ.ನಾ.), ಶ್ರೀಕಾಂತ್‌ ಜೆನಾ (ಒಡಿಶಾ), ಶಂಕರ್‌ ಸಿನ್ಹ ವಘೇಲಾ (ಗುಜರಾತ್‌)

ಸಂಸದರೂ ಕಮ್ಮಿಯಿಲ್ಲ ! :

2019ರ ಸಂಸತ್‌ ಚುನಾವಣೆ ವೇಳೆ  ಬಿಜೆಪಿಯ ಐವರು ಸಂಸದರು ಪಕ್ಷ ತೊರೆದಿದ್ದರು. 4 ವರ್ಷದಲ್ಲಿ ಕಾಂಗ್ರೆಸ್‌ನ 7 ರಾ. ಸಭಾ ಸದಸ್ಯರು ವಿವಿಧ ಪಕ್ಷ ಸೇರಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.