8 ತಿಂಗಳ ಮಗು ಕಾಪಾಡಿದ ವೈದ್ಯರು
Team Udayavani, Aug 12, 2020, 6:38 AM IST
ಸಾಂದರ್ಭಿಕ ಚಿತ್ರ
ಕೊಚ್ಚಿ: ಉಪಾಹಾರ ಸೇವನೆ ವೇಳೆ ಮಗುವಿನ ಶ್ವಾಸಕೋಶದೊಳಗೆ ಆಕಸ್ಮಿಕವಾಗಿ ಸೇರಿಕೊಂಡ ಆಹಾರದ ತುಣುಕನ್ನು ಕೇರಳ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕೃಪೆಯಿಂದ 8 ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ.
ಕೇಕ್ ಹಾಗೂ ರಸ್ಕಿನ ತುಣುಕುಗಳನ್ನು ಮಗುವಿಗೆ ಆಹಾರವಾಗಿ ನೀಡಲಾಗಿತ್ತು. ಹಠಾತ್ತನೆ ಕೆಮ್ಮು ಬಂದಿದ್ದರಿಂದ ರಸ್ಕಿನ ಕಣಗಳು ಅನ್ನನಾಳದ ಮೂಲಕ ಶ್ವಾಸಕೋಶವನ್ನು ಸೇರಿದೆ. ಉಸಿರಾಟ ಕಷ್ಟವಾದ ಕಾರಣ ಕೂಡಲೇ ಮಗುವನ್ನು ಕೊಚ್ಚಿನ್ನ ಅಮೃತ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲಿಸಿ, ಫಾರಿನ್ ಬಾಡಿಯನ್ನು ಪರೀಕ್ಷೆಗೊಳಪಡಿಸಲಾಯಿತು.
ಏನಿದು “ಫಾರಿನ್ ಬಾಡಿ’?: “ದೇಹಕ್ಕೆ ಮುಳ್ಳು ಚುಚ್ಚಿದಾಗ ಅಥವಾ ನಾಣ್ಯ ಇತ್ಯಾದಿ ವಸ್ತುಗಳು ಒಳ ಸೇರಿದಾಗ ಆ ದೇಹವನ್ನು ಫಾರಿನ್ ಬಾಡಿ ಎನ್ನುತ್ತೇವೆ. ಮಗುವಿನ ಫಾರಿನ್ ಬಾಡಿಯ ಒಳಗೆ ಬ್ರಾಂಕೋಸ್ಕೋಪಿಯನ್ನು ತೂರಿಸಿ, ಅದರಲ್ಲಿನ ಕ್ಯಾಮೆರಾದ ಮೂಲಕ ಶ್ವಾಸನಾಳದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕೇವಲ 30 ನಿಮಿಷಗಳಲ್ಲಿ ರಸ್ಕಿನ ತುಣುಕುಗಳನ್ನು ಹೊರತೆಗೆದೆವು’ ಎಂದು ಆಸ್ಪತ್ರೆಯ ತಜ್ಞ ಡಾ. ಟಿಂಕು ಜೋಸೆಫ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
ಸಲ್ಮಾನ್ ವಿಷಯದಿಂದ ದೂರವಿರಿ… ಬಿಷ್ಣೋಯ್ ಗ್ಯಾಂಗ್ ನಿಂದ ಬಿಹಾರ ಸಂಸದನಿಗೆ ಬೆದರಿಕೆ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ
MUST WATCH
ಹೊಸ ಸೇರ್ಪಡೆ
Udupi: ವಿವಿಧ ಬೇಡಿಕೆ ಈಡೇರಿಸುವಂತೆ ಅಂಗವಿಕಲರಿಂದ ಪ್ರತಿಭಟನೆ
Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ
Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್ ಹನುಮಂತ ಪ್ರತಿಮೆ ಅನಾವರಣ
Renukaswamy Case: ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಅರ್ಜಿ ಮುಂದೂಡಿಕೆ
BBK11: 11 ವರ್ಷದ ಬಿಗ್ಬಾಸ್ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.