8 ವರ್ಷಗಳ ಬಳಿಕ ಅಭಿಮಾನಿಗಳ ಭೇಟಿ; ಎಲ್ಲಾ ದೇವರ ಇಚ್ಛೆ ಎಂದ ರಜನಿಕಾಂತ್


Team Udayavani, May 15, 2017, 4:18 PM IST

Rajanikant-700.jpg

ಚೆನ್ನೈ : ‘ರಾಜಕೀಯಕ್ಕೆ ಬರುವ ಯಾವುದೇ ಆಸೆ ನನಗಿಲ್ಲ; ಒಂದೊಮ್ಮೆ ನಾನು ರಾಜಕೀಯಕ್ಕೆ ಬಂದೆನೆಂದೆರೆ ಹಣ ಮಾಡುವ ಮಂದಿಗೆ ಗೇಟ್‌ ಪಾಸ್‌ ಕೊಡಿಸುತ್ತೇನೆ; ಹಾಗೆಯೇ ನಾನು ರಾಜಕೀಯ ಪ್ರವೇಶಿಸದಿದ್ದರೆ ನೀವ್ಯಾರೂ ನಿರಾಶರಾಗಬಾರದು’ ಎಂದು ತಮಿಳು ನಾಡಿನ ಸೂಪರ್‌ ಸ್ಟಾರ್‌ ರಜನೀಕಾಂತ್‌ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. 

“ನನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ; ನಾನೊಬ್ಬ ಪ್ರಭಾವೀ ರಾಜಕಾರಣಿಯೂ ಅಲ್ಲ; ಸಮಾಜಸೇವಾ ಕಾರ್ಯಕರ್ತನೂ ಅಲ್ಲ ಎಂದು ಈ ಹಿಂದೆಯೂ ಎಷ್ಟೋ ಬಾರಿ ಹೇಳಿದ್ದೇನೆ; ಆದರೂ ನನ್ನನ್ನು ಹಲವು ಬಾರಿ ರಾಜಕೀಯ ಚರ್ಚೆಗೆ ಎಳೆದು ತರಲಾಗಿದೆ. ನನ್ನ ಜೀವ ದೇವರ ಕೈಯಲ್ಲಿದೆ. ಆತನಲ್ಲಿ ನನಗೆ ಏನು ಕಾದಿದೆಯೋ ನನಗೆ ಗೊತ್ತಿಲ್ಲ. ಹಾಗಿದ್ದರೂ ಆತ (ದೇವರು) ನನಗೆ ಒಪ್ಪಿಸಿಕೊಡುವ ಯಾವತ್ತೂ ಕೆಲಸಗಳನ್ನು ನಾನು ಶ್ರದ್ಧಾಪೂರ್ವಕ ನಿಭಾಯಿಸಿದ್ದೇನೆ; ನಿಭಾಯಿಸುತ್ತಿದ್ದೇನೆ. ಆದುದರಿಂದ ನಾನು ರಾಜಕೀಯ ರಂಗಕ್ಕೆ ಬಾರದೇ ಇರುವ ಬಗ್ಗೆ ನನ್ನಲ್ಲಿ ಯಾವುದೇ ನಿರಾಶೆ, ಪಶ್ಚಾತ್ತಾಪ ಇಲ್ಲ’ ಎಂದು ರಜನೀಕಾಂತ್‌ ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದರು. 

“ನಿಮ್ಮನ್ನೆಲ್ಲ ನಾನು ಎರಡು ತಿಂಗಳ ಹಿಂದೆಯೇ ಭೇಟಿಯಾಗುವುದಿತ್ತು. ಆದರೆ ಇನ್ನೂಹೆಚ್ಚಿನ ಅಭಿಮಾನಿಗಳನ್ನು ಬರಮಾಡಿಕೊಳ್ಳಲು ನಾನದನ್ನು ಮುಂದಕ್ಕೆ ಹಾಕಬೇಕಾಯಿತು. ಅನಂತರ ನನಗೆ ಶ್ರೀಲಂಕೆಗೆ ಹೋಗುವುದಿತ್ತು. ಆ ಕಾರಣಕ್ಕಾಗಿ ಮತ್ತೆ ಅಭಿಮಾನಿಗಳ ಜತೆಗಿನ ಭೇಟಿಯನ್ನು ಮುಂದಕ್ಕೆ ಹಾಕಬೇಕಾಯಿತು’ ಎಂದ ರಜನೀಕಾಂತ್‌ ತಾನು ಅಪೇಕ್ಷೆ ಪಟ್ಟಂತೆ ಕಾಲಕಾಲಕ್ಕೆ ತನಗೆ ಅಭಿಮಾನಿಗಳನ್ನು ಭೇಟಿಯಾಗಲು ಅಸಾಧ್ಯವಾದುದಕ್ಕೆ ವಿಷಾದಿಸಿದರು. 

ಅಭಿಮಾನಿಗಳಿಗೆ ಹಿತವಚನ ನೀಡುತ್ತಾ ರಜನೀಕಾಂತ್‌, “ನೀವೆಲ್ಲ  ನಿಮ್ಮ ಮಕ್ಕಳು, ಮನೆ ಮಂದಿಯವರ ಪಾಲನೆ ಪೋಷಣೆಯನ್ನು ಚೆನ್ನಾಗಿ ಮಾಡಬೇಕು; ಕುಡಿತ, ಧೂಮಪಾನ ಬಿಡಬೇಕು. ಈ ವ್ಯಸನಗಳಿಂದ ಸಿರಿವಂತ ಉದ್ಯಮಿಗಳು ಕೂಡ ನಾಶವಾಗಿ ಹೋಗಿದ್ದಾರೆ. ಆದುದರಿಂದ ಈ ವ್ಯಸನಗಳಿಗೆ ತುತ್ತಾಗದೆ ಉತ್ತಮ ಬಾಳ್ವೆಯನ್ನು ನಡೆಸಿ’ ಎಂದು ಹೇಳಿದರು. 

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.