ಕಮಲ್ ಹಾಸನ್ ವಿರುದ್ಧ ವಿಚಾರಣೆಗೆ ತಡೆ
Team Udayavani, May 5, 2017, 11:59 AM IST
ಚೆನ್ನೈ: ಮಹಾಭಾರತದ ವಿರುದ್ಧ ನಟ ಕಮಲ್ಹಾಸನ್ ಅವಹೇಳನ ಮಾಡಿದ್ದಾರೆ ಎಂಬ ಬಗ್ಗೆ ನಡೆಯುತ್ತಿದ್ದ ತನಿಖೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ವಿಚಾರಣೆಗೆ ಹಾಜರಾಗಬೇಕೆಂದು ತಿರುನಲ್ವೇಲಿ ಕೋರ್ಟ್ ಆದೇಶಕ್ಕೂ ತಡೆೆ ನೀಡಿದೆ. ಸಂದರ್ಶನವೊಂದರಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಪ್ರಸ್ತಾವಿಸಿ ದ್ರೌಪದಿಯನ್ನು ಜೂಜಿಗೆ ಅಡ ಇಟ್ಟ ವಿಚಾರ ಪ್ರಸ್ತಾವಿಸಿ ಇನ್ನೂ ಮಹಾಭಾರತದ ಪಗಡೆಯಾಟ ಕಾಲದಲ್ಲೇ ಇದ್ದೇವೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು
Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ
Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.