![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 20, 2022, 2:26 PM IST
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಐವರು ಆಪಾದಿತ ಭೂಗತ ಕೆಲಸಗಾರರನ್ನು (ಒಜಿಡಬ್ಲ್ಯೂಗಳು)ಗುರುವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಬಾಯಲ್ಲಿ ರಾಮ ಮಂತ್ರ, ಬಗಲಿನಲ್ಲಿ ರಾಹುಲ್: ಉದ್ದವ್ ಕುರಿತು ಬಿಜೆಪಿ ಲೇವಡಿ
ಜಿಲ್ಲೆಯ ಬನಿಹಾಲ್ ತಹಸಿಲ್ನಲ್ಲಿ ಪೊಲೀಸರು ಐವರನ್ನು ಅವರ ಚಟುವಟಿಕೆಗಳ ದಾಖಲೆಗಳೊಂದಿಗೆ ಬಂಧಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಬಂಧಿತ ಐವರು ಭೂಗತ ಕೆಲಸಗಾರರನ್ನು ಫಾಗು ಡೋಲಿಗಾಂನ ನಜೀರ್ ಅಹ್ಮದ್ ಪಾಲಾ, ಪೊಗಲ್ ಕುಂದದ ಮೊಹಮ್ಮದ್ ಉಸ್ಮಾ ಬಾನ್ಲಿ, ಕ್ರಾವಾದ ಫಿರ್ದಿಯಸ್ ಅಹ್ಮದ್ ಖಾನ್, ತೇಥಾರ್ನ ಅಬ್ದುಲ್ ಹಮೀದ್ ಖಾನ್ ಮತ್ತು ಗುಂಡ್ ಅಡಲ್ಕೂಟದ ಅನ್ಯತುಲ್ಲಾ ವಾನಿ ಎಂದು ಗುರುತಿಸಲಾಗಿದೆ.
ಬಂಧಿತರು ಭಯೋತ್ಪಾದಕರಿಗೆ ಬೆಂಬಲ, ನಗದು, ಆಶ್ರಯ ಮತ್ತು ಇತರ ಮೂಲಸೌಕರ್ಯಗಳೊಂದಿಗೆ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Pariksha Pe Charcha: ಸಾರ್ಟ್ಫೋನ್ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.