Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ


Team Udayavani, Oct 30, 2024, 3:30 PM IST

Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ

ನವದೆಹಲಿ: ದೆಹಲಿಯ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರ ಮೊಬೈಲ್ ಫೋನನ್ನು ಕಳ್ಳಲು ಎಗರಿಸಿದ್ದಾರೆ.

ದೀಪಾವಳಿಯ ಹಿನ್ನೆಲೆಯಲ್ಲಿ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರು ಅಕ್ಟೋಬರ್ 20 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಹಳೆಯ ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಶಾಪಿಂಗ್‌ಗೆ ತೆರಳಿದ್ದರು. ಈ ವೇಳೆ ಜನನಿಬಿಡ ಪ್ರದೇಶವಾಗಿರುವ ಮಾರುಕಟ್ಟೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ತಕ್ಷಣವೇ ಫೋನ್ ಕಳವಾಗಿರುವ ಕುರಿತು ಮ್ಯಾಥೌ ಅವರು ದೂರು ಸಲ್ಲಿಸಿದ್ದರು.

ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರ ಬಳಿಯಿಂದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.

ದೆಹಲಿಯ ಚಾಂದಿನಿ ಚೌಕ್ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ಪ್ರದೇಶವಾಗಿದೆ. ಭಾರತ ಮತ್ತು ವಿದೇಶಗಳಿಂದ ದೆಹಲಿಗೆ ಭೇಟಿ ನೀಡಲು ಬರುವ ಜನರು ಖಂಡಿತವಾಗಿಯೂ ಚಾಂದಿನಿ ಚೌಕಕ್ಕೆ ಭೇಟಿ ನೀಡುತ್ತಾರೆ. ಬಟ್ಟೆಗಳ ಜೊತೆಗೆ ಆಹಾರ ಪದಾರ್ಥಗಳಿಗೂ ಈ ಮಾರುಕಟ್ಟೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಪ್ರದೇಶ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅಲ್ಲದೆ ಇಲ್ಲಿ ಕಳ್ಳಕಾಕರ ಹಾವಳಿಯೂ ಹೆಚ್ಚಾಗಿದೆ.

ಇದನ್ನೂ ಓದಿ: Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…

ಟಾಪ್ ನ್ಯೂಸ್

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌  ಇಲ್ಲಿದೆ ಸಂಪೂರ್ಣ ಪಟ್ಟಿ

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌ ಇಲ್ಲಿದೆ ಸಂಪೂರ್ಣ ಪಟ್ಟಿ

1-wewqe

Tax; ಇಂದು ಇಂದಿರಾ ಸರಕಾರವಿದ್ದಿದ್ದರೆ 12 ಲಕ್ಷಕ್ಕೆ 10 ಲಕ್ಷ ತೆರಿಗೆ: ಮೋದಿ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

rape

UP; ಪತ್ನಿಯ ತಂಗಿಯನ್ನು ಗ್ಯಾಂಗ್ ರೇ*ಪ್ ಮಾಡಿ ಹ*ತ್ಯೆ ಗೈಯಲು 40,000 ರೂ. ಸಾಲ!!

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

Kollywood: ಬಹು ನಿರೀಕ್ಷಿತ ʼವಿದಾಮುಯರ್ಚಿʼಗೆ ಅಜಿತ್‌ ಪಡೆದ ಸಂಭಾವನೆ ಎಷ್ಟು?

1-ayodhye

Ayodhya; ಅ*ತ್ಯಾಚಾರಗೈದು ದಲಿತ ಮಹಿಳೆಯ ಹ*ತ್ಯೆ: ಕಣ್ಣೀರಿಟ್ಟ ಅಯೋಧ್ಯೆ ಸಂಸದ

Revant Reddy

Telangana; ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqe

Tax; ಇಂದು ಇಂದಿರಾ ಸರಕಾರವಿದ್ದಿದ್ದರೆ 12 ಲಕ್ಷಕ್ಕೆ 10 ಲಕ್ಷ ತೆರಿಗೆ: ಮೋದಿ

rape

UP; ಪತ್ನಿಯ ತಂಗಿಯನ್ನು ಗ್ಯಾಂಗ್ ರೇ*ಪ್ ಮಾಡಿ ಹ*ತ್ಯೆ ಗೈಯಲು 40,000 ರೂ. ಸಾಲ!!

1-ayodhye

Ayodhya; ಅ*ತ್ಯಾಚಾರಗೈದು ದಲಿತ ಮಹಿಳೆಯ ಹ*ತ್ಯೆ: ಕಣ್ಣೀರಿಟ್ಟ ಅಯೋಧ್ಯೆ ಸಂಸದ

Revant Reddy

Telangana; ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ?

Shashi Taroor

ಹಿಂದುತ್ವವನ್ನು ಬ್ರಿಟಿಷ್ ಫುಟ್ಬಾಲ್ ಗೂಂಡಾಗಿರಿಯಂತೆ ಮಾಡಲಾಗಿದೆ: ತರೂರ್

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌  ಇಲ್ಲಿದೆ ಸಂಪೂರ್ಣ ಪಟ್ಟಿ

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌ ಇಲ್ಲಿದೆ ಸಂಪೂರ್ಣ ಪಟ್ಟಿ

5(1

Cardiovascular disease: ಆರೋಗ್ಯಕರ ಜೀವನ ಶೈಲಿಯ ಜತೆ ಹೃದ್ರೋಗದಿಂದ ದೂರವಿರಿ

4

Milk-Teeth: ಬಾಟಲಿ ಹಾಲೂಡುವಿಕೆ ಹಾಲು ಹಲ್ಲು ಹುಳುಕಾಗುವುದನ್ನು ಹೇಗೆ ತಡೆಯಬಹುದು?

1-wewqe

Tax; ಇಂದು ಇಂದಿರಾ ಸರಕಾರವಿದ್ದಿದ್ದರೆ 12 ಲಕ್ಷಕ್ಕೆ 10 ಲಕ್ಷ ತೆರಿಗೆ: ಮೋದಿ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.