Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ


Team Udayavani, Oct 30, 2024, 3:30 PM IST

Chandni Chowk: ಫ್ರೆಂಚ್ ರಾಯಭಾರಿಯ ಮೊಬೈಲನ್ನೇ ಎಗರಿಸಿದ ಕಳ್ಳರು… ನಾಲ್ವರ ಬಂಧನ

ನವದೆಹಲಿ: ದೆಹಲಿಯ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರ ಮೊಬೈಲ್ ಫೋನನ್ನು ಕಳ್ಳಲು ಎಗರಿಸಿದ್ದಾರೆ.

ದೀಪಾವಳಿಯ ಹಿನ್ನೆಲೆಯಲ್ಲಿ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರು ಅಕ್ಟೋಬರ್ 20 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಹಳೆಯ ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಶಾಪಿಂಗ್‌ಗೆ ತೆರಳಿದ್ದರು. ಈ ವೇಳೆ ಜನನಿಬಿಡ ಪ್ರದೇಶವಾಗಿರುವ ಮಾರುಕಟ್ಟೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ತಕ್ಷಣವೇ ಫೋನ್ ಕಳವಾಗಿರುವ ಕುರಿತು ಮ್ಯಾಥೌ ಅವರು ದೂರು ಸಲ್ಲಿಸಿದ್ದರು.

ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರ ಬಳಿಯಿಂದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.

ದೆಹಲಿಯ ಚಾಂದಿನಿ ಚೌಕ್ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ಪ್ರದೇಶವಾಗಿದೆ. ಭಾರತ ಮತ್ತು ವಿದೇಶಗಳಿಂದ ದೆಹಲಿಗೆ ಭೇಟಿ ನೀಡಲು ಬರುವ ಜನರು ಖಂಡಿತವಾಗಿಯೂ ಚಾಂದಿನಿ ಚೌಕಕ್ಕೆ ಭೇಟಿ ನೀಡುತ್ತಾರೆ. ಬಟ್ಟೆಗಳ ಜೊತೆಗೆ ಆಹಾರ ಪದಾರ್ಥಗಳಿಗೂ ಈ ಮಾರುಕಟ್ಟೆ ಹೆಸರುವಾಸಿಯಾಗಿದೆ. ಅಲ್ಲದೆ ಈ ಪ್ರದೇಶ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅಲ್ಲದೆ ಇಲ್ಲಿ ಕಳ್ಳಕಾಕರ ಹಾವಳಿಯೂ ಹೆಚ್ಚಾಗಿದೆ.

ಇದನ್ನೂ ಓದಿ: Speeding Car: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಸಹೋದರಿಯರ ಮೇಲೆ ಹರಿದ ಕಾರು…

ಟಾಪ್ ನ್ಯೂಸ್

Hemansoren

Resolution: ಝಾರ್ಖಂಡ್‌ನಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ತಿರಸ್ಕರಿಸಿ ನಿರ್ಣಯ

Sonia–Rahul

ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್‌ ವಿರುದ್ಧ ಹಕ್ಕುಚ್ಯುತಿ?

Achraya-das

Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು

Nithin-gadkari

Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್‌ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ

Aradhya-Aish-Baahan

Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್‌ಸೈಟ್‌ಗಳ ವಿರುದ್ಧ ಆರಾಧ್ಯಾ ಬಚ್ಚನ್‌ ದೂರು

Mamata-kulkarni

ನನ್ನಲ್ಲಿ ಹಣವೇ ಇಲ್ಲ: ಕಿನ್ನಾರ್‌ ಅಖಾಡದಿಂದ ಹೊರಬಿದ್ದ ನಟಿ ಮಮತಾ ಕುಲಕರ್ಣಿ!

DMK

Protest: ಬಜೆಟ್‌ನಲ್ಲಿ ಪಕ್ಷಪಾತ ಆರೋಪ: ಫೆ.8ರಂದು ಡಿಎಂಕೆ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hemansoren

Resolution: ಝಾರ್ಖಂಡ್‌ನಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ತಿರಸ್ಕರಿಸಿ ನಿರ್ಣಯ

Sonia–Rahul

ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್‌ ವಿರುದ್ಧ ಹಕ್ಕುಚ್ಯುತಿ?

Achraya-das

Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು

Nithin-gadkari

Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್‌ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ

Aradhya-Aish-Baahan

Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್‌ಸೈಟ್‌ಗಳ ವಿರುದ್ಧ ಆರಾಧ್ಯಾ ಬಚ್ಚನ್‌ ದೂರು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Hemansoren

Resolution: ಝಾರ್ಖಂಡ್‌ನಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ತಿರಸ್ಕರಿಸಿ ನಿರ್ಣಯ

Sonia–Rahul

ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್‌ ವಿರುದ್ಧ ಹಕ್ಕುಚ್ಯುತಿ?

Achraya-das

Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು

Nithin-gadkari

Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್‌ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ

Aradhya-Aish-Baahan

Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್‌ಸೈಟ್‌ಗಳ ವಿರುದ್ಧ ಆರಾಧ್ಯಾ ಬಚ್ಚನ್‌ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.