ರಾಜಸ್ಥಾನ ವಿಧಾನಸೌಧದಲ್ಲಿ ಭೂತ! ಇಬ್ಬರು ಶಾಸಕರ ಸಾವು
Team Udayavani, Feb 24, 2018, 3:31 PM IST
ಜೈಪುರ: ರಾಜಸ್ಥಾನ ವಿಧಾನಸೌಧದಲ್ಲಿ ಭೂತ ಇದೆಯಂತೆ. ಇದಕ್ಕಾಗಿ ವಿಧಾನಸೌಧದಲ್ಲಿ ಶುದ್ಧೀಕರಣ ನಡೆಸಬೇಕು. ಭೂತದಿಂದಾಗಿಯೇ ಕಳೆದ ಆರು ತಿಂಗಳಲ್ಲಿ ಇಬ್ಬರು ಶಾಸಕರು ಸಾವನ್ನಪ್ಪಿದ್ದಾರೆ…. ಮಧ್ಯಾಹ್ನ 12 ಗಂಟೆಯೊಳಗೆ ಅಧಿವೇಶನ ಮುಗಿಸಬೇಕು! ಹೀಗೆಲ್ಲ ಚರ್ಚೆಯಾಗಿದ್ದು ಯಾವುದೋ ಗಲ್ಲಿಕಟ್ಟೆಯಲ್ಲಲ್ಲ. ಬದಲಿಗೆ ರಾಜಸ್ಥಾನದ ವಿಧಾನಸಭೆಯಲ್ಲಿ! ಸುಮಾರು ಅರ್ಧಗಂಟೆಯ ಕಾಲ ಈ ಬಗ್ಗೆ ಕಲಾಪದಲ್ಲಿ ಶುಕ್ರವಾರ ಚರ್ಚೆ ನಡೆದಿದೆ.
ವಿಧಾನಸೌಧದ ಕಾಂಪೌಂಡಿನ ಪಕ್ಕವೇ ಸ್ಮಶಾನವಿದೆ. ಅಷ್ಟೇ ಅಲ್ಲ, ವಿಧಾನಸೌಧ ನಿರ್ಮಾಣವಾದ ಕೆಲವು ಭಾಗವೂ ಮೊದಲು ಸ್ಮಶಾನವಾಗಿತ್ತು. ಹೀಗಾಗಿ ಭೂತ ಸೇರಿಕೊಂಡಿರಬಹುದು ಎಂದು ಶಾಸಕ ರೆಹಮಾನ್ ಹೇಳಿದ್ದಾರೆ. ಈ ಬಗ್ಗೆ ಹಲವು ಶಾಸಕರು ದನಿಗೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.