![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 23, 2022, 5:13 PM IST
ಪಣಜಿ: ಮಹಾರಾಷ್ಟ್ರದಿಂದ ಗೋವಾಕ್ಕೆ ಆಗಮಿಸಿದ್ದ ವಿವೇಕ್ ಮುರಾಯ್ (24) ಎಂಬ ಪ್ರವಾಸಿ ಆಗೊಂದ ಬೀಚ್ನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ವಿವೇಕ್ ಮುರಾಯ್ ಈತನು ತನ್ನ ಗೆಳೆಯರೊಂದಿಗೆ ಗೋವಾಕ್ಕೆ ಆಗಮಿಸಿದ್ದ. ಬೀಚ್ನಲ್ಲಿ ನೀರಿಗಿಳಿದ ಸಂದರ್ಭದಲ್ಲಿ ನೀರಿನ ಅಲೆಯ ರಭಸಕ್ಕೆ ವಿವೇಕ್ ನೀರಲ್ಲಿ ಮುಳುಗಿಹೋದ ಎನ್ನಲಾಗಿದೆ.
ಕೂಡಲೇ ಬೀಚ್ನಲ್ಲಿದ್ದ ದೃಷ್ಠಿ ಲೈಫ್ ಗಾರ್ಡಗಳು ಈತನನ್ನು ನೀರಿನಿಂದ ರಕ್ಷಿಸಿ ದಡಕ್ಕೆ ತಂದು ಚಿಕಿತ್ಸೆಗಾಗಿ ಕಾಣಕೋಣ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಅಷ್ಟರಲ್ಲೇ ಈತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮಡಗಾಂವ ಹೊಸ್ಪಿಸಿಯೊ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಇದನ್ನೂ ಓದಿ : ಡಿಎಚ್ಒ ಕಚೇರಿಗೆ ಸಿಇಒ ದಿಢೀರ್ ಭೇಟಿ: 10 ಜನರಿಗೆ ನೋಟಿಸ್
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.