![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Apr 16, 2024, 1:04 AM IST
ತಿರುವನಂತಪುರ: ಕೇರಳ ಶಿಕ್ಷಣ ನಿಯಮಗಳ ಅನಸಾರ ಸೂಕ್ತ ಆಟದ ಮೈದಾನಗಳಿಲ್ಲದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಸರಕಾರಕ್ಕೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹೊರಾಂಗಣ ಆಟಗಳ ಮಹತ್ವದ ಕುರಿತು ಹೈಕೋರ್ಟ್ ಒತ್ತಿ ಹೇಳಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪಿ.ವಿ.ಕುಂಞ ಕೃಷ್ಣನ್ ಅವರಿದ್ದ ಪೀಠ, “ತರಗತಿಗಳಿಗೆ ಶಿಕ್ಷಣ ಮೀಸಲಾಗ ಬಾರದು. ಕ್ರೀಡೆ, ಆಟಗಳು ಸೇರಿದಂತೆ ಪಠ್ಯೇತರ ಚಟುವಟಿ ಕೆಗಳು ಸಹ ಶಿಕ್ಷಣದ ಭಾಗವಾಗಿರಬೇಕು,’ ಎಂದಿದೆ.
You seem to have an Ad Blocker on.
To continue reading, please turn it off or whitelist Udayavani.