![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 12, 2020, 9:01 PM IST
ಪಟ್ನಾ: ಕೋವಿಡ್ 19 ವೈರಸ್ ಸಂಬಂಧಿತ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಪರಿಸ್ಥಿತಿ ಹಲವಾರು ವಿಚಿತ್ರ ಸನ್ನಿವೇಶಗಳಿಗೂ ಕಾರಣವಾಗುತ್ತಿದೆ. ಇದರಲ್ಲಿ ಒಂದು ಘಟನೆ ದೂರದ ಬಿಹಾರ ರಾಜ್ಯದಲ್ಲಿರುವ ಪುಟ್ಟ ಪಟ್ಟಣ ಒಂದರಲ್ಲಿ ನಡೆಯುತ್ತಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಬಿಹಾರದ ಸಹರ್ಸಾ ಎಂಬ ಸಣ್ಣ ಪಟ್ಟಣದಲ್ಲಿ ಇದೀಗ ಮನೆ ಬಾಗಿಲ ಮುಂದೆ ಕರೆನ್ಸಿ ನೋಟುಗಳು ಸಿಗುತ್ತಿವೆ. ಆದರೆ ಧರ್ಮಕ್ಕೆ ಸಿಕ್ಕಿತೆಂದು ಈ ನೋಟುಗಳನ್ನು ಎತ್ತಿಕೊಳ್ಳಲೆಂದು ಹೋದರೆ ಆ ನೋಟುಗಳ ಜೊತೆ ಒಂದು ಚೀಟಿಯೂ ಇರುತ್ತದೆ. ಮತ್ತು ಆ ಚೀಟಿಯಲ್ಲಿ, ‘ನಾನು ಕೋವಿಡ್ ವೈರಸ್ ಜೊತೆಗೆ ಬಂದಿದ್ದೇನೆ, ನನ್ನನ್ನು ಸ್ವೀಕರಿಸಿ, ಇಲ್ಲದೇ ಇದ್ದಲ್ಲಿ ನಾನು ನಿಮ್ಮನ್ನೆಲ್ಲಾ ಹಿಂಸಿಸುತ್ತೇನೆ’ ಎಂಬ ಬರಹವಿರುತ್ತದೆ.
ಈ ಘಟನೆ ಕಳೆದ ಶುಕ್ರವಾರದಿಂದ ನಡೆಯುತ್ತಿದೆ ಎಂದು ತಿಳಿದುಬಂದಿದ್ದು ಈ ರೀತಿಯಾಗಿ ನೋಟುಗಳ ಜೊತೆಯಲ್ಲಿರುವ ಚೀಟಿಯಲ್ಲಿನ ಕೈಬರಹ ಒಂದೇ ರೀತಿಯಾಗಿದೆ. ಹಾಗಾಗಿ ಈ ಕೃತ್ಯ ಒಬ್ಬನೇ ವ್ಯಕ್ತಿ ಎಸಗುತ್ತಿರಬಹುದೆಂಬ ಸಂಶಯವನ್ನು ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.