![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 17, 2022, 7:40 AM IST
ನವದೆಹಲಿ: ಮೊದಲ ಬಾರಿಗೆ ದೆಹಲಿಯ ಬಾರ್ ಕೌನ್ಸಿಲ್ಗೆ ಶ್ರವಣ ದೋಷ ಹೊಂದಿರುವ ನ್ಯಾಯವಾದಿಯೊಬ್ಬರು ನೋಂದಾಯಿತರಾಗಿದ್ದಾರೆ.
ಸೌದಾಮಿನಿ ಪೇಠೆ(45) ಈ ಗೌರವಕ್ಕೆ ಪಾತ್ರರಾಗಿದ್ದು, ಶ್ರವಣ ದೋಷವುಳ್ಳವರ ಹಕ್ಕಿಗಾಗಿ ಹಾಗೂ ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಕ್ಷೇತ್ರದಲ್ಲಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಸೌದಾಮಿನಿ ಅವರು ಭಾರತೀಯ ಸಾಂಕೇತಿಕ ಭಾಷೆ(ಐಎಸ್ಎಲ್) ಇಂಟರ್ಪ್ರಿಟರ್ ಸಹಾಯದಿಂದ ನ್ಯಾಯಾಲಯಗಳಲ್ಲಿ ತಮ್ಮ ವಾದವನ್ನು ಮಂಡಿಸಲಿದ್ದಾರೆ.
ಸೌದಾಮಿನಿ ಅವರು 9 ವರ್ಷವಿದ್ದಾಗ ಮೆನಿಂಜೈಟಿಸ್ ಸೋಂಕಿಗೆ ಒಳಗಾಗಿ ಶ್ರವಣ ದೋಷಕ್ಕೆ ತುತ್ತಾದರು. “ಶ್ರವಣ ದೋಷವುಳ್ಳವರ ಹಕ್ಕುಗಳಿಗಾಗಿ ನನ್ನ ಕಾನೂನು ಪದವಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ನನ್ನ ಗುರಿಯಾಗಿದೆ. ಶಿಕ್ಷಣ, ಆರೋಗ್ಯ, ನ್ಯಾಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಶ್ರವಣ ದೋಷವುಳ್ಳವರು ಕೆಲಸ ಮಾಡುವಂತೆ ಮಾಡಬೇಕು,’ ಎಂದು ಸೌದಾಮಿನಿ ಹೇಳಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.