Ladakh border; ಶೀಘ್ರವೇ ಭಾರತ, ಚೀನ ಗಸ್ತು: ಸಚಿವ ಜೈಶಂಕರ್
Team Udayavani, Oct 28, 2024, 1:30 AM IST
ಮುಂಬಯಿ: ಪೂರ್ವ ಲಡಾಖ್ನ ಗಡಿ ಭಾಗದಲ್ಲಿ ಭಾರತ-ಚೀನ ಸೇನೆ ಹಿಂದೆಗೆತ ಶೀಘ್ರವೇ ಪೂರ್ಣ ಗೊಳ್ಳಲಿದೆ. ಬಳಿಕ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಭಾರತ -ಚೀನ ಗಸ್ತು ಆರಂಭ ಗೊಂಡು 2020ರ ಸಂಘರ್ಷ ಕ್ಕೂ ಮೊದಲಿನ ಸ್ಥಿತಿ ಮರು ಸ್ಥಾಪಿ ಸಲಾಗುವುದು ಎಂದು ಮುಂಬಯಿಯಲ್ಲಿ ವಿದೇ ಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದನೆ ಕೃತ್ಯಗಳನ್ನು ಮಟ್ಟಹಾಕು ವಲ್ಲಿ ಭಾರತ ನಿಸ್ಸೀಮನೆಂದು ಜಗತ್ತಿಗೇ ಅರಿವಾಗಿದೆ. ಎಲ್ಲ ಭಯೋತ್ಪಾದಕ ಕೃತ್ಯಗಳಿಗೂ ತಕ್ಕ ತಿರುಗೇಟು ನೀಡಿದ್ದೇವೆ. 26/11 ಮುಂಬಯಿ ದಾಳಿ ಸಂದರ್ಭದಲ್ಲಿ ಭಾರತದಿಂದ ಪ್ರತಿಕ್ರಿಯೆಯೇ ಬಂದಿರಲಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್ ಸಿಂಗ್
Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ
Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.