ಭಾರತಕ್ಕೆ ಮತ್ತಷ್ಟು ಅಸ್ತ್ರ: 300 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿ


Team Udayavani, Jun 13, 2022, 6:35 AM IST

ಭಾರತಕ್ಕೆ ಮತ್ತಷ್ಟು ಅಸ್ತ್ರ: 300 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ ಅಭಿವೃದ್ಧಿ

ಆತ್ಮನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೂಂದು ಪ್ರಮುಖ ಹೆಜ್ಜೆ ಎಂಬಂತೆ “ಅಸ್ತ್ರ’ ಸರಣಿಯ ಎರಡು ಸುಧಾರಿತ ಆವೃತ್ತಿಗಳಾದ ಅಸ್ತ್ರ ಎಂಕೆ-2 ಮತ್ತು ಎಂಕೆ-3 ಕ್ಷಿಪಣಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿದೆ. ಅವುಗಳ ಪ್ರಾಯೋಗಿಕ ಪರೀಕ್ಷೆ ಕ್ರಮವಾಗಿ ಮುಂದಿನ ವರ್ಷ ಮತ್ತು 2024ರಲ್ಲಿ ನಡೆಯಲಿದೆ.

2,971 ಕೋಟಿ ರೂ. ಒಪ್ಪಂದ
ಭಾರತೀಯ ವಾಯುಪಡೆ ಮತ್ತು ನೌಕಾ ಪಡೆಗೆ ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೇ 31ರಂದು ರಕ್ಷಣ ಇಲಾಖೆಯು ಭಾರತ್‌ ಡೈನಾಮಿಕ್ಸ್‌ ಲಿ.(ಬಿಡಿಎಲ್‌)ನೊಂದಿಗೆ 2,971 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಹೆಚ್ಚಲಿದೆ ಸಾಮರ್ಥ್ಯ
ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸುಖೋಯ್‌- 30 ಯುದ್ಧ ವಿಮಾನದೊಂದಿಗೆ ಸಂಯೋಜಿಸಲಾಗಿದೆ. ಈಗ ತೇಜಸ್‌ ಲಘು ಯುದ್ಧ ವಿಮಾನ ಸೇರಿದಂತೆ ಇತರ ಸಮರ ವಿಮಾನಗಳ ಸಾಮರ್ಥ್ಯವೂ ಇದರ ಜತೆಗೂಡಲಿದೆ. ಇದಲ್ಲದೇ ಐಎನ್‌ಎಸ್‌ ವಿಕ್ರಮಾದಿತ್ಯ ಯುದ್ಧನೌಕೆಯಿಂದ ಕಾರ್ಯ ನಿರ್ವಹಿಸಲ್ಪಡುವ ಮಿಗ್‌-29ಕೆ ಯುದ್ಧ ವಿಮಾನಗಳನ್ನು ಕೂಡ ಎಂಕೆ-1 ಕ್ಷಿಪಣಿಯೊಂದಿಗೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ.

ಭವಿಷ್ಯದ ಯುದ್ಧಗಳು ಎಷ್ಟು ಸಾಧ್ಯವೋ ಅಷ್ಟು ದೂರದಲ್ಲಿರುವ ಗುರಿಯನ್ನು ಪತ್ತೆಹಚ್ಚಿ, ಛೇದಿಸುವಂಥ ಸಾಮರ್ಥ್ಯವನ್ನು ಬಯಸುತ್ತವೆ. ಹೀಗಾಗಿ ವಾಯುಪಡೆಯ ಅಗತ್ಯತೆಗೆ ಅನುಗುಣವಾಗಿ ಅಸ್ತ್ರ ಎಂಕೆ-2 ಮತ್ತು ಎಂಕೆ-3ಯಂಥ ಕ್ಷಿಪಣಿಗಳನ್ನು ಭಾರತ ಅಭಿವೃದ್ಧಿಸಬೇಕಾಗಿದೆ.
ಅನಿಲ್‌ ಛೋಪ್ರಾ (ನಿವೃತ್ತ ಏರ್‌ ಮಾರ್ಷಲ್‌),

ಡಿಜಿ, ಸೆಂಟರ್‌ ಫಾರ್‌ ಏರ್‌ಪವರ್‌ ಸ್ಟಡೀಸ್‌
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 100 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 160 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 300 ಕಿ.ಮೀ.
ಎಂಕೆ-2 ಸರಣಿಯ ಪರೀಕ್ಷೆ ಯಾವಾಗ? 2023 ರಲ್ಲಿ
ಎಂಕೆ-3 ಸರಣಿಯ ಕ್ಷಿಪಣಿ ಪರೀಕ್ಷೆ? 2024 ರಲ್ಲಿ
ಚೀನದ ಪಿಎಲ್‌-15 ಕ್ಷಿಪಣಿಯ ವ್ಯಾಪ್ತಿ 200 ಕಿ.ಮೀ.
ಭಾರತದಲ್ಲಿ ತಯಾರಾಗುತ್ತಿರುವ ಶಸ್ತ್ರಾಸ್ತ್ರ ವ್ಯವಸ್ಥೆಗಳು 310

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.