![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 28, 2017, 6:17 PM IST
ಹೊಸದಿಲ್ಲಿ : ಗಗನದಲ್ಲಿನ ಭಾರತದ ಆರನೇ ಕಣ್ಣು ಎಂದೇ ವರ್ಣಿತವಾಗಿರುವ, ಭೂವಿಚಕ್ಷಣೆಯ ಕಾರ್ಟೊ ಸ್ಯಾಟ್ 2 ಶ್ರೇಣಿಯ ಉಪಗ್ರಹವು ತಾನು ಚಿತ್ರೀಕರಿಸಿಕೊಂಡ ಮೊದಲ ಬಿಂಬಗಳನ್ನು ಭೂಮಿಗೆ ರವಾನಿಸಿದ್ದು ಅವು ಅದ್ಭುತವಾಗಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ – ಇಸ್ರೋ – ಕಾರ್ಟೊ ಸ್ಯಾಟ್-2 ರವಾನಿಸಿರುವ ಬಿಂಬಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಗೆ ಅಪ್ ಲೋಡ್ ಮಾಡಿದೆ.
ಕುತೂಹಲಿಗರು ಈ ಚಿತ್ರಗಳನ್ನು ಈ ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ : http://www.isro.gov.in/pslv-c38-cartosat-2-series-satellite/first-day-im…
ಕಾರ್ಟೊ ಸ್ಯಾಟ್ ಒಟ್ಟು ಎಂಟು ಚಿತ್ರಗಳನ್ನು ರವಾನಿಸಿದೆ. ಇವುಗಳಲ್ಲಿ ರಾಜಸಾœನದ ಕಿಶನ್ಗಢ ರೈಲು ನಿಲ್ದಾಣ, ಈಜಿಪ್ಟ್ ನ ಅಲೆಗ್ಸಾಂಡ್ರಿಯಾ ನಗರದ ವಿಹಂಗಮ ನೋಟ, ಕತಾರ್ನ ದೋಹಾ ನಗರದ ನೋಟ ಮುಖ್ಯವಾಗಿವೆ. ಕಾರ್ಟೊ ಸ್ಯಾಟ್ ಉಡಾವಣೆಗೊಂಡ ಮೂರು ದಿನಗಳ ಬಳಿಕ, ಅಂದರೆ 2017ರ ಜೂನ್ 26ರಂದು ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.