IT ಇಲಾಖೆ: ಐಟಿಆರ್ ರಿಫಂಡ್ ಗೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ
Team Udayavani, Jul 29, 2024, 6:49 AM IST
ಹೊಸದಿಲ್ಲಿ: ರಿಫಂಡ್ ಗಾಗಿ ಉತ್ಪ್ರೇಕ್ಷಿತ ಮತ್ತು ಬೋಗಸ್ ಕ್ಲೇಮ್ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
2024-25ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಸಮಯ ಜು.31ಕ್ಕೆ ಮುಕ್ತಾಯ ವಾಗಲಿ ರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಜು.26ರ ಹೊತ್ತಿಗೆ 5 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾ ಗಿದೆ. ರಿಫಂಡ್ ಕ್ಲೇಮ್ ದೃಢೀ ಕರಣವಾಗಬೇಕಿರು ವುದರಿಂದ ತೆರಿಗೆದಾರರು, ಸಕಾಲಕ್ಕೆ ರಿಫಂಡ್ ಪಡೆಯಲು ತಮ್ಮ ರಿಟರ್ನ್ಸ್ ಸರಿಯಾಗಿ ಸಲ್ಲಿಸ ಬೇಕು. ನಿಖರ ಐಟಿಆರ್ ಸಲ್ಲಿಕೆಯಿಂದ ತ್ವರಿತ ರಿಫಂಡ್ ಸಾಧ್ಯ ಎಂದು ತೆರಿಗೆ ಇಲಾಖೆ ಇತ್ತೀಚೆಗೆ ತಿಳಿಸಿತ್ತು. ಐಟಿಆರ್ ಸರಿಯಾಗಿ, ನಿಖರತೆಯಿಂದ ಕೂಡಿರಬೇಕು ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.