![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 11, 2024, 10:39 PM IST
ನವದೆಹಲಿ: “ಉಳಗನಾಯಗನ್’ (ವಿಶ್ವನಾಯಕ) ಸೇರಿದಂತೆ ತಮ್ಮನ್ನು ಸಂಬೋಧಿಸುವ ಎಲ್ಲ ಬಿರುದುಗಳನ್ನು ಬಹುಭಾಷಾ ನಟ ಕಮಲ್ ಹಾಸನ್ ನಿರಾಕರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ನನಗೆ ಅಭಿಮಾನಿಗಳು ಹಲವು ಬಿರುದುಗಳನ್ನು ನೀಡಿರುವುದು ಸಂತೋಷವಿದೆ. ಎಲ್ಲರ ಪ್ರೀತಿಗೆ ಆಭಾರಿ. ಎಲ್ಲ ಪ್ರೀತಿ, ಗೌರವಗಳ ಜತೆಯಲ್ಲೇ ನನಗೆ ನೀಡಿರುವ ಬಿರುದುಗಳಿಂದ ನನ್ನನ್ನು ಕರೆಯಲು ನಿರಾಕರಿಸುತ್ತಿದ್ದೇನೆ.
ಅಭಿಮಾನಿಗಳು, ಮಾಧ್ಯಮದವರು, ಚಿತ್ರರಂಗದ ಮಿತ್ರರು ಸೇರಿದಂತೆ ಎಲ್ಲರೂ ನನ್ನನ್ನು ಕೇವಲ ಕಮಲ್ ಹಾಸನ್ ಅಥವಾ ಕಮಲ್ ಎಂದು ಕರೆಯಬೇಕೆಂದು ಮನವಿ ಮಾಡುತ್ತೇನೆ.
ಕಲೆಯನ್ನು ಪ್ರೀತಿಸುವ ಎಲ್ಲರಲ್ಲೂ ಒಬ್ಬನಾಗಿ ಎಂದಿಗೂ ಉಳಿಯಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.