![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Feb 19, 2024, 6:00 AM IST
ತಿರುವನಂತಪುರ: ವರದಕ್ಷಿಣೆ ಹೆಸರಿ ನಲ್ಲಿ ಮಹಿಳೆಯರ ಮೇಲೆ ಕಿರು ಕುಳ, ದೌರ್ಜನ್ಯಗಳು ಮತ್ತು ಹಿಂಸಾ ಚಾರದ ಪ್ರಕರಣಗಳು ಕಂಡುಬರುವ ಮೊದಲೇ ಇಂಥದ್ದೊಂದು ಪಿಡುಗಿನ ವಿರುದ್ಧ ದಕ್ಷಿಣ ಭಾರತದ ರಾಣಿಯೊಬ್ಬರು 200 ವರ್ಷಗಳ ಹಿಂದೆ ರಾಜಪ್ರಭುತ್ವದ ಆಳ್ವಿಕೆಯಲ್ಲೇ ವರದಕ್ಷಿಣೆ ನಿಯಂತ್ರಣಕ್ಕೆ ಉಪಕ್ರಮಗಳನ್ನು ತೆಗೆದುಕೊಂಡಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.
1823ರಲ್ಲಿ ತಿರುವಾಂಕೂರು ರಾಜ್ಯದ ರಾಣಿ ಗೌರಿ ಪಾರ್ವತಿ ಬಾಯಿ, ಅಂದಿಗೆ ಅಸ್ತಿತ್ವದಲ್ಲಿದ್ದ ವರದಕ್ಷಿಣೆ ಕ್ರಮದ ವಿರುದ್ಧ ಸಿಡಿದೆದ್ದಿರು ಎಂಬುದು ಕೇರಳ ಸರಕಾರದ ಪತ್ರಗಾರದಲ್ಲಿರುವ ದಾಖಲೆಗಳಿಂದ ಬಹಿರಂಗ ಗೊಂಡಿದೆ. ದಾಖಲೆಗಳ ಪ್ರಕಾರ, ಅಂದಿಗೆ ಬ್ರಾಹ್ಮಣ ಸಮುದಾಯ ದ ಯುವತಿಯರನ್ನು ಮದುವೆಯಾಗಲು ಹೆಚ್ಚಿನ ವರದಕ್ಷಿಣೆ ನೀಡಬೇಕಿತ್ತು. ಈ ವಿಚಾರ ಪ್ರಶ್ನಿಸಿದ ರಾಣಿ, ವರದಕ್ಷಿಣೆ ನೀಡುವುದಕ್ಕೆ ಮಿತಿ ವಿಧಿಸಿ ರಾಜಾಜ್ಞೆ ಹೊರಡಿಸಿದ್ದಾರೆ. ವರದಕ್ಷಿಣೆ ಸಂಪೂರ್ಣ ವಾಗಿ ನಿಷೇಧಿಸದಿದ್ದರೂ ವಧುವಿಗೆ ಹೊರೆಯಾಗದಂತೆ ಮಿತಿ ವಿಧಿಸುವ ಮೂಲಕ ಕ್ರಮ ಕೈಗೊಂಡಿದ್ದರು ವರ ದಕ್ಷಿಣೆ ಕಿರುಕುಳ ಪ್ರಕರಣಗಳ ಹೆಚ್ಚಳದ ನಡುವೆ ಈ ವಿಚಾರ ಮಹತ್ವ ಪಡೆದಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.