![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 16, 2018, 8:55 AM IST
ಕೋಲ್ಕತಾ: ರಾಂಚಿಯ ಮಿಷನರೀಸ್ ಆಫ್ ಚಾರಿಟಿಯಲ್ಲಿ ಮಕ್ಕಳ ಮಾರಾಟ ಪ್ರಕರಣ ಕುರಿತು ಬಾಂಗ್ಲಾದ ವಿವಾದಿತ ಲೇಖಕಿ ತಸ್ಲೀಮಾಮಾ ನಸ್ರೀನ್ ಮಾಡಿರುವ ಟ್ವೀಟ್ ಗೆ ಕೋಲ್ಕತಾ ಆರ್ಚ್ಬಿಷಪ್ ಫಾದರ್ ಥಾಮಸ್ ಡಿಸೋಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮದರ್ ಥೆರೇಸಾರ ಚಾರಿಟಿ ಮಕ್ಕಳನ್ನು ಮಾರಿದ್ದರಲ್ಲಿ ಹೊಸತೇನಿಲ್ಲ. ಸ್ವತಃ ಥೆರೇಸಾ ಅವರೇ ಹಲವು ಕಾನೂನು ಬಾಹಿರ, ಅಮಾನವೀಯ, ಅನೈತಿಕ, ಕ್ರೂರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಖ್ಯಾತನಾಮರು ಎಂಬ ನೆಪ ಹೇಳಿ ಕ್ರಿಮಿನಲ್ಗಳನ್ನು ಬೆಂಬಲಿಸಬೇಡಿ’ ಎಂದು ತಸ್ಲೀಮಾ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್ಚ್ಬಿಷಪ್, ಇದೊಂದು ಆಧಾರರಹಿತ ಆರೋಪ. ಅವರ ಹೇಳಿಕೆಯಿಂದ ಮದರ್ ಥೆರೇಸಾರ ವ್ಯಕ್ತಿತ್ವಕ್ಕೆ ಧಕ್ಕೆಯಾಗದು ಎಂದಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.