![By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ](https://www.udayavani.com/wp-content/uploads/2025/02/Ayodhya-415x230.jpg)
![By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ](https://www.udayavani.com/wp-content/uploads/2025/02/Ayodhya-415x230.jpg)
Team Udayavani, Jan 29, 2025, 6:09 AM IST
ನವದೆಹಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವಧಿಯಲ್ಲಿ ಸನಾತನ ಧರ್ಮಕ್ಕೆ ಪದೇ ಪದೇ ಅವಮಾನವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕುಂಭ ಮೇಳದಲ್ಲಿ ಗಂಗೆಯಲ್ಲಿ ಮಿಂದರೆ ಬಡತನ ನಿವಾರಣೆಯಾಗುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಅವರಿಗೆ ಮಹಾ ಕುಂಭ ಮೇಳದಲ್ಲಿ ನಂಬಿಕೆ ಇರದಿದ್ದರೆ ಪವಿತ್ರ ಸ್ನಾನ ಮಾಡುವುದು ಬೇಡ. ಆದರೆ ಮತ್ತೂಬ್ಬರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವುಡು ಬೇಡ ಎಂದಿದ್ದಾರೆ.
ಅಬಕಾರಿ ಹಗರಣ ಕೇಜ್ರಿಗೆ ಗೊತ್ತಿತ್ತು: ರಾಹುಲ್
ದೆಹಲಿಯಲ್ಲಿ ನಡೆದಿದ್ದ ಅಬಕಾರಿ ಹಗರಣ ಬಗ್ಗೆ ಆ ವೇಳೆಗೆ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ಗೆ ಗೊತ್ತಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿ ಸಿದ್ದಾರೆ. ರಾಜಕೀಯವನ್ನು ಶುದ್ಧಗೊಳಿಸುವುವಾಗಿ ಹೇಳಿಕೊಂಡಿದ್ದ ಅವರಿಗೆ ಹಗರಣದ ಪ್ರತಿ ಅಂಶವೂ ಗೊತ್ತಿತ್ತು ಎಂದಿದ್ದಾರೆ.
By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ
Delhi Result ; ಜನ ಶಕ್ತಿಯೇ ಸರ್ವಶ್ರೇಷ್ಠ! : ಪ್ರಧಾನಿ ಮೋದಿ ಪ್ರತಿಕ್ರಿಯೆ
Delhi Results; ಅಣ್ಣಾ ಹಜಾರೆ ಪ್ರತಿಕ್ರಿಯೆ: ಕೇಜ್ರಿವಾಲ್ ವಿರುದ್ಧ ಕಿಡಿ
Delhi Results 2025: ಚುನಾವಣೆಯಲ್ಲಿ ಕೇಜ್ರಿವಾಲ್, ಸಿಸೋಡಿಯಾಗೆ ಅಲ್ಪಮತಗಳಿಂದ ಸೋಲು!
Delhi: ನನಗೇನು ಗೊತ್ತಿಲ್ಲ, ನಾನು ನೋಡಿಲ್ಲ… ಫಲಿತಾಂಶದ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯೆ
Selfie: ಸೆಲ್ಫಿ ಪ್ಯಾರಡಾಕ್ಸ್ – ಒಂದು ಸರಳ ಫೋಟೋ ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತದೆ?
By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್ ಬಿಜೆಪಿ ತೆಕ್ಕೆಗೆ
Delhi Result ; ಜನ ಶಕ್ತಿಯೇ ಸರ್ವಶ್ರೇಷ್ಠ! : ಪ್ರಧಾನಿ ಮೋದಿ ಪ್ರತಿಕ್ರಿಯೆ
Belagavi: ಪೊಲೀಸ್ ಠಾಣೆ ಮುಂದೆ ತಂದೆ ಶವವಿಟ್ಟು ಪೊಲೀಸ್ ಇನ್ಸ್ಪೆಕ್ಟರ್ ಪ್ರತಿಭಟನೆ
Delhi Results; ಅಣ್ಣಾ ಹಜಾರೆ ಪ್ರತಿಕ್ರಿಯೆ: ಕೇಜ್ರಿವಾಲ್ ವಿರುದ್ಧ ಕಿಡಿ
You seem to have an Ad Blocker on.
To continue reading, please turn it off or whitelist Udayavani.