![Bantwal: Illegal entry into private land: Complaint filed against private company](https://www.udayavani.com/wp-content/uploads/2025/02/FIR-4-415x229.jpg)
![Bantwal: Illegal entry into private land: Complaint filed against private company](https://www.udayavani.com/wp-content/uploads/2025/02/FIR-4-415x229.jpg)
Team Udayavani, Jan 29, 2025, 6:09 AM IST
ನವದೆಹಲಿ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವಧಿಯಲ್ಲಿ ಸನಾತನ ಧರ್ಮಕ್ಕೆ ಪದೇ ಪದೇ ಅವಮಾನವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕುಂಭ ಮೇಳದಲ್ಲಿ ಗಂಗೆಯಲ್ಲಿ ಮಿಂದರೆ ಬಡತನ ನಿವಾರಣೆಯಾಗುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಅವರಿಗೆ ಮಹಾ ಕುಂಭ ಮೇಳದಲ್ಲಿ ನಂಬಿಕೆ ಇರದಿದ್ದರೆ ಪವಿತ್ರ ಸ್ನಾನ ಮಾಡುವುದು ಬೇಡ. ಆದರೆ ಮತ್ತೂಬ್ಬರ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡುವುಡು ಬೇಡ ಎಂದಿದ್ದಾರೆ.
ಅಬಕಾರಿ ಹಗರಣ ಕೇಜ್ರಿಗೆ ಗೊತ್ತಿತ್ತು: ರಾಹುಲ್
ದೆಹಲಿಯಲ್ಲಿ ನಡೆದಿದ್ದ ಅಬಕಾರಿ ಹಗರಣ ಬಗ್ಗೆ ಆ ವೇಳೆಗೆ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ಗೆ ಗೊತ್ತಿತ್ತು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿ ಸಿದ್ದಾರೆ. ರಾಜಕೀಯವನ್ನು ಶುದ್ಧಗೊಳಿಸುವುವಾಗಿ ಹೇಳಿಕೊಂಡಿದ್ದ ಅವರಿಗೆ ಹಗರಣದ ಪ್ರತಿ ಅಂಶವೂ ಗೊತ್ತಿತ್ತು ಎಂದಿದ್ದಾರೆ.
Surgery: 5 ದಿನದಲ್ಲಿ 200 ಶಸ್ತ್ರಚಿಕಿತ್ಸೆ: ದಾಖಲೆ ಬರೆದ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ
ISRO: ರಾಕೆಟ್ ಇಂಧನ ಮಿಶ್ರಣಕ್ಕೆ ದೇಶಿ ಯಂತ್ರ ಸಿದ್ಧ
ಫೆ.19 ಅಥವಾ 20ಕ್ಕೆ ದಿಲ್ಲಿ ಸಿಎಂ ಪ್ರಮಾಣ ಸ್ವೀಕಾರ ಕಾರ್ಯಕ್ರಮ?
CEC: ಮುಖ್ಯ ನ್ಯಾಯಾಧೀಶರ ಅಧಿಕಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಉಪ ರಾಷ್ಟ್ರಪತಿ ಧನಖರ್
Indian migrants: ಮತ್ತೆ 119 ಅಕ್ರಮ ವಲಸಿಗರು ಇಂದು ಭಾರತಕ್ಕೆ ವಾಪಸ್
Bantwal: ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ: ಖಾಸಗಿ ಕಂಪನಿ ವಿರುದ್ದ ದೂರು ದಾಖಲು
Rapper: ಪರಸ್ತ್ರೀ ಜತೆ ಸಿಕ್ಕಿ ಬಿದ್ದಿದ್ದನೇ ಆತ್ಮಹ*ತ್ಯೆಗೆ ಶರಣಾದ ಖ್ಯಾತ ರಾಪರ್?
Surgery: 5 ದಿನದಲ್ಲಿ 200 ಶಸ್ತ್ರಚಿಕಿತ್ಸೆ: ದಾಖಲೆ ಬರೆದ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆ
ISRO: ರಾಕೆಟ್ ಇಂಧನ ಮಿಶ್ರಣಕ್ಕೆ ದೇಶಿ ಯಂತ್ರ ಸಿದ್ಧ
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
You seem to have an Ad Blocker on.
To continue reading, please turn it off or whitelist Udayavani.