![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 23, 2017, 10:58 AM IST
ಮುಂಬಯಿ : ಅತ್ಯುಗ್ರ ಕಾದಾಟವನ್ನು ಕಂಡಿರುವ ಬಿಎಂಸಿ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಚುರುಕಿನಿಂದ ಸಾಗುತ್ತಿದೆ. ಬಿಎಂಸಿಯಲ್ಲಿ ಶಿವಸೇನೆ ಮುನ್ನಡೆಯನ್ನು ಕಾಯ್ದುಕೊಂಡಿದೆ; ಆದರೆ ಪುಣೆಯಲ್ಲಿ ಬಿಜೆಪಿ ಮುಂದಿದೆ.
ಬಿಜೆಪಿಯ ರೀಟಾ ಪಡೋಳೆ ಅಮ್ರಾವತಿ ಸ್ಥಾನವನ್ನು ಅವಿರೋಧವಾಗಿ ಜಯಿಸಿದ್ದಾರೆ.
ಬೃಹನ್ ಮುಂಬಯಿ ಕಾರ್ಪೊರೇಶನ್ ಸಹಿತ 10 ಮುನಿಸಿಪಲ್ ಕಾರ್ಪೊರೇಶನ್ಗಳು ಹಾಗೂ 25 ಜಿಲ್ಲಾ ಪರಿಷತ್ಗಳಿಗೆ ನಡೆದಿರುವ ಚುನಾವಣೆಯ ಮತ ಎಣಿಕೆ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ.
ಬಿಎಂಸಿಯಲ್ಲಿ ಶಿವಸೇನೆ ಆರು ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡರಲ್ಲಿ ಮುಂದಿವೆ.
ಪುಣೆಯಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಮುಂದಿದೆ; ಶಿವಸೇನೆ 3ರಲ್ಲಿ ಹಾಗೂ ಎನ್ಸಿಪಿ 4ರಲ್ಲಿ ಮುಂದಿದೆ.
ಉಲ್ಲಾಸನಗರದಲ್ಲಿ ಶಿವಸೇನೆ 8 ಸ್ಥಾನಗಳಲ್ಲಿ ಮುಂದಿದೆ.
ಸೋಲಾಪುರದಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿ ಮುಂದಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.