ಹೊಸ ಮಾವು ಮಾರುಕಟ್ಟೆಗೆ;ಅಮಿತ್ ಶಾ ಹೆಸರಿಟ್ಟ ಕೈಮುಲ್ಲಾ ಖಾನ್
Team Udayavani, Jun 16, 2019, 11:02 AM IST
ಲಕ್ನೋ: ದೇಶದ ಪ್ರಖ್ಯಾತ ಮಾವು ಬೆಳೆಗಾರ,ಹೊಸ ತಳಿಗಳ ಸಂಶೋಧಕ ಪದ್ಮಶ್ರಿ ಹಾಜಿ ಕೈಮುಲ್ಲಾ ಖಾನ್ ಅವರು ಹೊಸ ತಳಿಯ ಮಾವಿನ ಹಣ್ಣಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರಿಟ್ಟಿದ್ದಾರೆ.
ಹೊಸ ತಳಿಯ ಮಾವಿನ ಹಣ್ಣಿನ ಗುಣ ಲಕ್ಷಣಗಳು ಅಮಿತ್ ಶಾ ಅವರ ವ್ಯಕ್ತಿತ್ವದೊಂದಿಗೆ ಹೋಲಿಕೆಯಾಗುತ್ತದೆ, ಹೀಗಾಗಿ ಈ ಹೆಸರಿಟ್ಟಿದ್ದೇನೆ. ಈ ಮಾವಿನ ಬೆಳೆಯೂ ಉತ್ತಮವಾಗಿ ಬರುತ್ತದೆ ಮತ್ತು ರುಚಿಯು ಒಳ್ಳೆಯದಾಗಿರಬಹುದು ಎಂದು ಹೇಳಿದ್ದಾರೆ.
ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಹಣ್ಣುಗಳು ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ದೊಡ್ಡ ಸಾಧಕರ ಹೆಸರುಗಳನ್ನು ನಾನು ಮಾವಿನ ಹಣ್ಣುಗಳಿಗೆ ಇಡುತ್ತಿದ್ದೇನೆ ಅವರ ಕಾಲದ ನಂತರವೂ ಹಣ್ಣುಗಳ ಜೊತೆ ಅವರ ಹೆಸರು ಉಳಿಯುತ್ತದೆ ಎಂದು ಹಾಜಿ ಅವರು ಹೇಳಿದ್ದಾರೆ.
ಹಾಜಿ ಅವರು ಈ ಹಿಂದೆ ಮಾವಿಗೆ ನರೇಂದ್ರ ಮೋದಿ, ಐಶ್ವರ್ಯಾ ರೈ, ಸಚಿನ್ ತೆಂಡುಲ್ಕರ್, ಡಾ.ಕಲಾಂ ಸಾಬ್ , ಅಮಿತಾಬ್ ಬಚ್ಚನ್ ಮೊದಲಾದ ಹೆಸರುಗಳನ್ನು ಇಟ್ಟು ಮಾರುಕಟ್ಟೆಗೆ ಕಳುಹಿಸಿ ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.