![1-asaasas](https://www.udayavani.com/wp-content/uploads/2024/06/1-asaasas-415x255.jpg)
Mann Ki Baat; ಜೂ.30ರಿಂದ ಮತ್ತೆ ಮನ್ ಕೀ ಬಾತ್ ಪುನಾರಂಭ
Team Udayavani, Jun 18, 2024, 9:56 PM IST
![mann ki baat](https://www.udayavani.com/wp-content/uploads/2024/06/mann-ki-baat-620x342.jpg)
ನವದೆಹಲಿ: ಚುನಾವಣೆ ನಿಮಿತ್ತ 3 ತಿಂಗಳಿಂದ ನಿಂತು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರ “ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ, ಜೂ.30ರಿಂದ ಮತ್ತೆ ಆರಂಭವಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣೆ ಕಾರಣ ಕೆಲ ತಿಂಗಳು ನಿಂತು ಹೋಗಿದ್ದ ಮನ್ ಕೀ ಬಾತ್ ಮತ್ತೆ ಆರಂಭವಾಗಲಿದೆ. ನಿಮ್ಮ ಅಭಿಪ್ರಾಯ, ಯೋಚನೆಗಳನ್ನು ಮೈಗವ್ ಓಪನ್ ಫೋರಮ್, ನಮೋ ಆ್ಯಪ್ನಲ್ಲಿ ಹಾಕಿ ಅಥವಾ 1800117800 ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಎಂದು ಹೇಳಿದ್ದಾರೆ.
ಮೋದಿ ಮನ್ ಕೀ ಬಾತ್ ಕೊನೆಯ ಬಾರಿಗೆ ಫೆಬ್ರವರಿ 25ರಂದು ಪ್ರಸಾರವಾಗಿತ್ತು. ಅದರ 110ನೇ ಸಂಚಿಕೆಯಲ್ಲಿ ಮಾತನಾಡಿದ್ದ ಅವರು, ಮೊದಲ ಬಾರಿ ಮತ ಚಲಾಯಿಸುತ್ತಿರುವವರು ಮತ ಚಲಾಯಿಸಿ ಎಂದು ಕೇಳಿಕೊಂಡಿದ್ದರು.
ಟಾಪ್ ನ್ಯೂಸ್
![1-asaasas](https://www.udayavani.com/wp-content/uploads/2024/06/1-asaasas-415x255.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-asaasas](https://www.udayavani.com/wp-content/uploads/2024/06/1-asaasas-150x92.jpg)
NEET-PG; ಹೊಸ ದಿನಾಂಕ ಎರಡು ದಿನಗಳಲ್ಲಿ ಪ್ರಕಟ: ಸಚಿವ ಪ್ರಧಾನ್
![1-AAP](https://www.udayavani.com/wp-content/uploads/2024/06/1-AAP-150x113.jpg)
BJP ಕೇಂದ್ರ ಕಚೇರಿ ಬಳಿ ಎಎಪಿ ಬೃಹತ್ ಪ್ರತಿಭಟನೆ; ಗೋಪಾಲ್ ರಾಯ್, ಅತಿಶಿ ಭಾಗಿ
![Excise Policy Case: ಅರವಿಂದ್ ಕೇಜ್ರಿವಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್](https://www.udayavani.com/wp-content/uploads/2024/06/Arvinc-150x84.jpg)
Excise Policy Case: ಅರವಿಂದ್ ಕೇಜ್ರಿವಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್
![NEET Row: ಜಾರ್ಖಂಡ್ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್ ನಲ್ಲಿ ಸಿಬಿಐ ಶೋಧ ಕಾರ್ಯ](https://www.udayavani.com/wp-content/uploads/2024/06/Invetigaion-150x89.jpg)
NEET Row: ಜಾರ್ಖಂಡ್ ನಲ್ಲಿ ಪತ್ರಕರ್ತನ ಬಂಧನ, ಗುಜರಾತ್ ನಲ್ಲಿ ಸಿಬಿಐ ಶೋಧ ಕಾರ್ಯ
![18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಮುರಿದ ಹಲ್ಲಿನಿಂದ ಪತ್ತೆ ಹಚ್ಚಿದ ತಂಗಿ](https://www.udayavani.com/wp-content/uploads/2024/06/teeth-150x92.jpg)
18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಪತ್ತೆ ಹಚ್ಚಲು ನೆರವಾಗಿದ್ದು ಆ ಮುರಿದ ಹಲ್ಲು
MUST WATCH
ಹೊಸ ಸೇರ್ಪಡೆ
![1-asaasas](https://www.udayavani.com/wp-content/uploads/2024/06/1-asaasas-150x92.jpg)
NEET-PG; ಹೊಸ ದಿನಾಂಕ ಎರಡು ದಿನಗಳಲ್ಲಿ ಪ್ರಕಟ: ಸಚಿವ ಪ್ರಧಾನ್
![1-AAP](https://www.udayavani.com/wp-content/uploads/2024/06/1-AAP-150x113.jpg)
BJP ಕೇಂದ್ರ ಕಚೇರಿ ಬಳಿ ಎಎಪಿ ಬೃಹತ್ ಪ್ರತಿಭಟನೆ; ಗೋಪಾಲ್ ರಾಯ್, ಅತಿಶಿ ಭಾಗಿ
![13](https://www.udayavani.com/wp-content/uploads/2024/06/13-16-150x90.jpg)
ಮದುವೆಯಾದ ವಾರದಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ ಸೋನಾಕ್ಷಿ: ಗರ್ಭಿಣಿ ಇರಬಹುದೆಂದ ನೆಟ್ಟಿಗರು.!
![drowned](https://www.udayavani.com/wp-content/uploads/2024/06/drowned-2-150x93.jpg)
Kolluru; ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಮೃತ್ಯು: ತಾಯಿಯ ರಕ್ಷಣೆ, ಸ್ಥಿತಿ ಗಂಭೀರ
![ICC T20 World Cup; ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ?](https://www.udayavani.com/wp-content/uploads/2024/06/icc-150x83.jpg)
ICC T20 World Cup; ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.