Panaji: 79 ಸಾವಿರ ಮೌಲ್ಯದ ಮೊಬೈಲ್ ಫೋನ್ ಗಳು ಕಳವು


Team Udayavani, Sep 18, 2023, 3:51 PM IST

24-panaji

ಪಣಜಿ: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, ಕಲಾಂಗುಟೆಯಲ್ಲಿ ಮೊಬೈಲ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಅಲ್ಲಿನ ರೆಸ್ಟೋರೆಂಟ್ ಕಾರ್ಯಕರ್ತೆಯೊಬ್ಬರ ಕೊಠಡಿಯಲ್ಲಿದ್ದ ಒಟ್ಟು 79 ಸಾವಿರ ಮೌಲ್ಯದ 4 ಮೊಬೈಲ್ ಗಳನ್ನು ಕಳವು ಮಾಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ರಿಜ್ವಾನ್ ಮುಲ್ಲಾ ಮತ್ತು ಮೌಸೆರುಲ್ ಮುಲ್ಲಾ ಎಂಬಾತರನ್ನು ಪೋಲಿಸರು ಬಂಧಿಸಿದ್ದಾರೆ. ‌

ಘಟನೆಯ ಹಿನ್ನೆಲೆ: ಮಾಹಿತಿ ಪ್ರಕಾರ ಬರ್ದೇಶದ ಬಾರ್ ಎಂಡ್ ರೆಸ್ಟೊರೆಂಟ್ ಫಿಶ್ ಅಂಡ್ ಕರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಕೊಠಡಿಯಿಂದ 79 ಸಾವಿರ ಮೌಲ್ಯದ 4 ಫೋನ್ ಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಘಟನೆಯ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದು, ಆರೋಪಿಗಳಿಂದ ಸುಮಾರು 1,50,000 ಲಕ್ಷ ಮೌಲ್ಯದ ಒಟ್ಟು 8 ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಟಾಪ್ ನ್ಯೂಸ್

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

BJP: ಯತ್ನಾಳ್‌ ವಿರುದ್ಧ ವಿಜಯೇಂದ್ರ ಬಣದಿಂದ ಫೆ. 12ಕ್ಕೆ ಮತ್ತೆ ಸಭೆ

1-dasd

38th National Games; ಸೈಕ್ಲಿಂಗ್‌ ನಲ್ಲಿ ಕೀರ್ತಿ ರಂಗಸ್ವಾಮಿಗೆ 2 ಚಿನ್ನ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDD-LARGE

PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ

1-aap

BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್

4

THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್‌ ವಶ

police crime

Noida; 4 ಶಾಲೆಗಳಿಗೆ ಬಾಂಬ್ ಬೆದರಿಕೆ: 9 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಗೆ

Untitled-2

Nashik: ಪಾರ್ಕಿಂಗ್‌ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ; ಆಗಿದ್ದೇನು?

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-crm

Zimbabwe : ಪಾದಾರ್ಪಣೆಯಲ್ಲೇ ಅಲಿಸ್ಟರ್‌ ಪುತ್ರ ಜೋನಾಥನ್‌ಗೆ ನಾಯಕತ್ವ

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

BJP: ಭಿನ್ನಮತಕ್ಕೆ “ಬಿಎಸ್‌ವೈ ಮದ್ದು’: ಸಂಸದ ಬೊಮ್ಮಾಯಿ ಸಲಹೆ

108 ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಇಳಿಕೆ: ಆಕ್ಷೇಪಣೆಗೆ ಅವಕಾಶ

108 ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಇಳಿಕೆ: ಆಕ್ಷೇಪಣೆಗೆ ಅವಕಾಶ

PCB

ICC Champions Trophy; ದಾಖಲೆ ಸಮಯದಲ್ಲಿ ಗದ್ದಾಫಿ ಕ್ರೀಡಾಂಗಣ ಸಿದ್ಧ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Kambala: ಎ. 19, 20ರಂದು ಶಿವಮೊಗ್ಗದಲ್ಲಿ ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.