Bhopal; ಮೊಬೈಲ್‌ ಮುಟ್ಟಿದ ಮಗನ ಮೇಲೆ ಕುಡುಗೋಲಿಂದ ಹಲ್ಲೆ ಮಾಡಿದ ತಾಯಿ!


Team Udayavani, Aug 27, 2024, 8:15 PM IST

ಮೊಬೈಲ್‌ ಮುಟ್ಟಿದ ಮಗನ ಮೇಲೆ ಕುಡುಗೋಲಿಂದ ಹಲ್ಲೆ ಮಾಡಿದ ತಾಯಿ!

ಭೋಪಾಲ್‌: ಮೊಬೈಲ್‌ ಫೋನ್‌ನಲ್ಲೇ ಕಾಲ ಕಳೆಯುವ ಮಕ್ಕಳನ್ನು ತಾಯಂದಿರು ಬೈಯುವುದು ವಾಡಿಕೆ. ಆದರೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಘಟನೆಯಲ್ಲಿ ತನ್ನ ಮೊಬೈಲ್‌ ಬಳಕೆ ಮಾಡಿದ್ದಾನೆ ಎಂಬ ಕಾರಣಕ್ಕೆ ತಾಯಿಯೇ ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾಳೆ.

ಗಾಯಗೊಂಡ 13 ವರ್ಷದ ಮಗ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ಶಾಲೆಯಿಂದ ಬಂದಿರುವ ಮೆಸೇಜ್‌ಗಳನ್ನು ನೋಡುತ್ತಿದ್ದೆ. ಈ ಸಂದರ್ಭದಲ್ಲಿ ತಾಯಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಮಗ ಆರೋಪಿಸಿದ್ದಾನೆ.

ಕುಡುಗೋಲಿನಿಂದ ತಾಯಿ ಹಲ್ಲೆ ನಡೆಸಲು ಪ್ರಯತ್ನಿಸಿದಾಗ ಬಾಲಕನ ಎಡಕೈಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರಕರಣದಲ್ಲಿ ಇದು ವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

MONEY (2)

Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!

Eshwarappa

ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್‌ ನಿಲ್ಲುವುದಿಲ್ಲ

1-a-tru

Donald Trump; ಗಾಜಾವನ್ನು ಸ್ವಾಧೀನಪಡಿಸಿಕೊಂಡು ನಾವು ಅಭಿವೃದ್ಧಿಪಡಿಸುತ್ತೇವೆ

Haveri-Boy

Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

vidhana-Soudha

State Budget: ಮಾ.7ರಂದು ರಾಜ್ಯ ಬಜೆಟ್‌ ಮಂಡನೆಗೆ ಸಿದ್ಧತೆ

Rahul-Car-Accident

Accident: ಟೀಮ್‌ ಇಂಡಿಯಾ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಕಾರಿಗೆ ಗೂಡ್ಸ್‌ ಆಟೋ ಡಿಕ್ಕಿ

Server Problem: ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತ; ದಿನಕ್ಕೆ 550 ಅಷ್ಟೇ ನೋಂದಣಿ

Server Problem: ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತ; ದಿನಕ್ಕೆ 550 ಅಷ್ಟೇ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!

High Court Grants Bail to Theft Accused with Unique Condition of Planting 200 Trees

Unique Condition: ಕಳ್ಳತನ ಆರೋಪಿಗೆ ಜಾಮೀನು: 200 ಸಸಿ ನೆಡುವ ಷರತ್ತು!

Maha Kumbh: ತ್ರಿವೇಣಿ ಸಂಗಮದಲ್ಲಿ ಇಂದು ಮೋದಿ ಪುಣ್ಯ ಸ್ನಾನ

Maha Kumbh: ತ್ರಿವೇಣಿ ಸಂಗಮದಲ್ಲಿ ಇಂದು ಮೋದಿ ಪುಣ್ಯ ಸ್ನಾನ

List of the world’s most influential countries: India ranks 12th

Forbes: ವಿಶ್ವದ ಪ್ರಭಾವಿ ರಾಷ್ಟ್ರಗಳ ಪಟ್ಟಿ: ಭಾರತಕ್ಕೆ 12ನೇ ಸ್ಥಾನ

begging and offering alms has been completely banned in Bhopal

Banned: ಭೋಪಾಲ್‌ನಲ್ಲೂ ಈಗ ಭಿಕ್ಷಾಟನೆ, ಸಿಗ್ನಲ್‌ನಲ್ಲಿ ಸರಕು ಖರೀದಿ ಅಪರಾಧ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

MONEY (2)

Delhi; ಚುನಾವಣೆ ಮುನ್ನಾ ದಿನ ಸಿಎಂ ಅತಿಶಿ ಕಚೇರಿ ನೌಕರನಿಂದ 5 ಲಕ್ಷ ರೂ. ವಶಕ್ಕೆ!

Eshwarappa

ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್‌ ನಿಲ್ಲುವುದಿಲ್ಲ

1-a-tru

Donald Trump; ಗಾಜಾವನ್ನು ಸ್ವಾಧೀನಪಡಿಸಿಕೊಂಡು ನಾವು ಅಭಿವೃದ್ಧಿಪಡಿಸುತ್ತೇವೆ

Haveri-Boy

Haveri: ಬಾಲಕನ ಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್‌ ಹಚ್ಚಿದ ನರ್ಸ್‌!

vidhana-Soudha

State Budget: ಮಾ.7ರಂದು ರಾಜ್ಯ ಬಜೆಟ್‌ ಮಂಡನೆಗೆ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.