![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 10, 2017, 4:11 PM IST
ಮುಂಬಯಿ: ನಾವು ಯಾವ ಹಾಲಿವುಡ್ ಸಿನಿಮಾದ ದೃಶ್ಯದ ಬಗ್ಗೆ ಹೇಳುತ್ತಿಲ್ಲ.ವಾಡಿಯಲ್ಲಿ ರೈಲಿನ ಇಂಜಿನೊಂದು ಚಾಲಕನಿಲ್ಲದೆ 13 ಕಿ.ಮೀನಷ್ಟು ಚಲಿಸಿದ್ದು, ಬೈಕ್ನಲ್ಲಿ ಬೆನ್ನಟ್ಟಿದ ಸಿಬಂದಿ ಕೊನೆಗೂ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಬುಧವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಚೆನ್ನೈ -ಮುಂಬಯಿಯ ರೈಲು ವಾಡಿ ಜಂಕ್ಷನ್ಗೆ ಬಂದಿದೆ. ರೈಲಿನ ಎಲೆಕ್ಟ್ರಿಕ್ ಇಂಜಿನನ್ನು ಬದಲಾಯಿಸಿ ಡಿಸೇಲ್ ಇಂಜಿನ್ ಅಳವಡಿಸಲಾಗಿದೆ. ಈ ವೇಳೆ ಎಲೆಕ್ಟ್ರಿಯಲ್ ಇಂಜಿನ್ ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದೆ. ಈ ವೇಳೆ ಕೆಳಗಿಳಿದಿದ್ದ ಚಾಲಕ ಕಂಡು ದಿಗಿಲಾಗಿದ್ದಾನೆ.
ರೈಲು ಸಿಬಂದಿಗಳು ಕೂಡಲೆ ಮುಂದಿನ ಕೆಲ ನಿಲ್ದಾಣಗಳ ಸಿಬಂದಿಗಳಿಗೆ ಮಾಹಿತಿ ನೀಡಿ ಸಿಗ್ನಲ್ ಮತ್ತು ಟ್ರ್ಯಾಕ್ಗಳನ್ನು ಕ್ಲೀಯರ್ ಮಾಡಿದ್ದಾರೆ.
ಈ ವೇಳೆ ಹಿರೋ ಮಾದರಿಯಲ್ಲಿ ಸಿಬಂದಿಯೊಬ್ಬ ಬೈಕ್ ಏರಿ ಬೆನ್ನಟ್ಟಿದ್ದು 13 ಕಿ.ಮೀ ದೂರ ಕ್ರಮಿಸಿ ರೈಲಿನ ಇಂಜಿನ್ನ ಮೇಲೆ ಹಾರಿ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಬಗ್ಗೆ ವಿಶೇಷ ತನಿಖಾ ದಳದ ಮೂಲಕ ತನಿಖೆ ನಡೆಸಲು ರೈಲ್ವೇ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.