Congress ಗಾಂಧಿ ಕುಟುಂಬದ ವಿರುದ್ಧ ನರಸಿಂಹ ರಾವ್ ಮೊಮ್ಮಗ ಆಕ್ರೋಶ
Team Udayavani, Feb 10, 2024, 6:20 AM IST
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದವರಾಗಿದ್ದರೂ ನರಸಿಂಹ ರಾವ್ ಅವರಿಗೆ ಬಿಜೆಪಿಯ ಮೋದಿ ಸರಕಾರ ಭಾರತ ರತ್ನವನ್ನು ಘೋಷಿಸಿತು, ತಮ್ಮದೇ ಪಕ್ಷದವರಾದರೂ ಕಾಂಗ್ರೆಸ್ ತನ್ನ ವೈಫಲ್ಯಕ್ಕೂ ರಾವ್ ಅವರನ್ನೇ ಹೊಣೆ ಮಾಡಿತ್ತು ಇದಕ್ಕೆಲ್ಲ ಗಾಂಧಿ ಪರಿವಾರವೇ ನೇರ ಹೊಣೆ ಎಂದು ರಾವ್ ಅವರ ಮೊಮ್ಮಗ ಎನ್.ವಿ. ಸುಭಾಷ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿ ದ್ದಾರೆ.
ಪ್ರಶಸ್ತಿ ಘೋಷಣೆ ಯಾಗುತ್ತಿದ್ದಂತೆಯೇ ಈ ಕುರಿತು ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ನಾಯಕರಾಗಿ ಇತರ ನಾಯಕ ರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ಅವರಿಗೆ ಪ್ರಶಸ್ತಿ ಲಭಿಸುತ್ತದೆ ಆದರೆ ಅದು ತಡವಾಗಿ ಎಂದು ನಿರೀಕ್ಷಿಸಿದ್ದೆವು. ಇದೀಗ ಪ್ರಶಸ್ತಿ ಸಂದಿದೆ ಎಂದಿ ದ್ದಾರೆ. ಇದೇ ವೇಳೆ 2004 ರಿಂದ 2014ರ ವರೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿ ದ್ದಾಗಲೂ ಕಾಂಗ್ರೆಸ್ ಪ್ರಶಸ್ತಿ ಘೋಷಿ ಸುವುದು ಬಿಡಿ, ತಮ್ಮ ಪಕ್ಷದ ವೈಫಲ್ಯ ಗಳಿಗೂ ಪಿವಿಎನ್ ಅವರನ್ನೇ ಹೊಣೆ ಮಾಡುತ್ತಿತ್ತು ಎಂದು ಬಿಜೆಪಿ ನಾಯಕರೂ ಆಗಿರುವ ಸುಭಾಷ್ ಆಕ್ಷೇಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬೈಕ್ ನಲ್ಲಿದ್ದ ಪೊಲೀಸ್ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ
Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?
FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್ಐಆರ್ ಹಾಕಿದ ಗುರುಗ್ರಾಮ್ ಪೊಲೀಸರು
ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ
Ayodhya; ನಾಚ್, ಗಾನಾ ಮಂದಿರ ಉದ್ಘಾಟನೆ: ರಾಹುಲ್ ಗಾಂಧಿ ಟೀಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.