![Pen Drive Case: ಪ್ರಜ್ವಲ್ ಧ್ವನಿ ಬದಲಾಯಿಸಲು ಯತ್ನ](https://www.udayavani.com/wp-content/uploads/2024/06/pen-415x279.jpg)
Naxal ಬೆದರಿಕೆ; ಪದ್ಮಶ್ರೀ ವಾಪಸ್: ನಾಟಿ ವೈದ್ಯ ಹೇಳಿಕೆ
Team Udayavani, May 28, 2024, 12:35 AM IST
![1-qeewqewqewe](https://www.udayavani.com/wp-content/uploads/2024/05/1-qeewqewqewe-620x349.jpg)
ರಾಯ್ಪುರ: ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಛತ್ತೀಸ್ಗಢದ ಪ್ರಸಿದ್ಧ ನಾಟಿ ವೈದ್ಯ ಹೇಮಚಂದ್ ಮಾಂಝಿ ಅವರು ತಮಗೆ ನೀಡಿದ ಪದ್ಮ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಸೋಮವಾರ ಹೇಳಿದ್ದಾರೆ. ನಕ್ಸಲರಿಂದ ಮಾಂಝಿ ಅವರಿಗೆ ಬೆದರಿಕೆ ಬಂದ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ಮಾಂಝಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಫೋಟೋ ಇರುವ ಪೋಸ್ಟರ್ಗಳನ್ನು ನಕ್ಸಲರು ಚಮೇಲಿ ಹಾಗೂ ಗೌರ್ದಂಡ್ ಗ್ರಾಮಗಳಲ್ಲಿ ಹಂಚಿದ್ದರು. ಅದರಲ್ಲಿ ಮಾಂಝಿ ವಿರುದ್ಧ ಬೆದರಿಕೆಗಳನ್ನೂ ಹಾಕಿದ್ದರು. ಅದರ ಬೆನ್ನಲ್ಲಿಯೇ ಮಾಂಝಿ ಈ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
![Pen Drive Case: ಪ್ರಜ್ವಲ್ ಧ್ವನಿ ಬದಲಾಯಿಸಲು ಯತ್ನ](https://www.udayavani.com/wp-content/uploads/2024/06/pen-415x279.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.