![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
ಡೋಕ್ಲಾಂ ಸನಿಹ ಹಳ್ಳಿ ನಿರ್ಮಿಸಿದೆಯೇ ಚೀನ?
ಮ್ಯಾಕ್ಸಾರ್ ಕಂಪನಿ ಚಿತ್ರಗಳು ನಿಜವೇ ಆಗಿದ್ದರೆ ಭಾರತದ ಭದ್ರತೆಗೆ ಧಕ್ಕೆ
Team Udayavani, Jul 21, 2022, 7:10 AM IST
![ಡೋಕ್ಲಾಂ ಸನಿಹ ಹಳ್ಳಿ ನಿರ್ಮಿಸಿದೆಯೇ ಚೀನ?](https://www.udayavani.com/wp-content/uploads/2022/07/China-3-620x424.jpg)
ನವದೆಹಲಿ: 2017ರಲ್ಲಿ ಭಾರತ-ಚೀನ ನಡುವೆ 73 ದಿನಗಳ ನಿರಂತರ ಡೋಕ್ಲಾಂ ಬಿಕ್ಕಟ್ಟು ಸಂಭವಿಸಿತ್ತು. ಆದರೆ, ಈಗ ಸಿಕ್ಕಿರುವ ಚಿತ್ರಗಳ ಪ್ರಕಾರ, ಚೀನ ರಹಸ್ಯವಾಗಿ ಡೋಕ್ಲಾಂನ ಪೂರ್ವಭಾಗದಲ್ಲಿ ಒಂದು ಹಳ್ಳಿಯನ್ನೇ ನಿರ್ಮಿಸಿದೆ. ಇದು ಭೂತಾನ್ ದೇಶಕ್ಕೆ ಅತ್ಯಂತ ಸನಿಹವಾಗಿದೆ.
ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಗುಪ್ತಚರ ಕಂಪನಿ ಮ್ಯಾಕ್ಸಾರ್ ತೆಗೆದಿರುವ ಚಿತ್ರಗಳಲ್ಲಿ ಈ ಕುರಿತ ಸುಳಿವುಗಳು ಸಿಕ್ಕಿವೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಭಾರತದ ಭದ್ರತೆಗೆ ಅಪಾಯಕಾರಿಯೆನ್ನಬೇಕಾದೀತು. ಇಲ್ಲಿಂದ ನೇರವಾಗಿ ಚೀನ ಡೋಕ್ಲಾಂಗೆ ಪ್ರವೇಶಪಡೆಯಲು ಸಾಧ್ಯವಾಗಲಿದೆ.
ಎನ್ಡಿಟೀವಿ ವರದಿ ಪ್ರಕಾರ, ಚೀನ 2ನೇ ಹಳ್ಳಿ ನಿರ್ಮಾಣವನ್ನು ಮುಗಿಸಿದೆ. ಹಾಗೆಯೇ ಮೂರನೇ ಹಳ್ಳಿ ನಿರ್ಮಾಣಕ್ಕೂ ಕೈ ಹಾಕಿದೆ! ಇದಂತೂ ನೇರವಾಗಿ ಭಾರತದ ಸಿಲಿಗುರಿ ಕಾರಿಡಾರ್ ಮೇಲೆಯೇ ಕಣ್ಣಿಡಲು ಚೀನಕ್ಕೆ ನೆರವಾಗಲಿದೆ. ಸಿಲಿಗುರಿ ಕಾರಿಡಾರ್ ಈಶಾನ್ಯ ರಾಜ್ಯಗಳು ಮತ್ತು ಭಾರತದ ಇತರೆ ಭಾಗಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ.
ಟಾಪ್ ನ್ಯೂಸ್
![Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?](https://www.udayavani.com/wp-content/uploads/2024/12/Priyank-Kharge-415x237.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್](https://www.udayavani.com/wp-content/uploads/2024/12/amith-shah-150x84.jpg)
ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್
![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-150x94.jpg)
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.