New Parliament ಸೋರಿಕೆ: ವಿಪಕ್ಷಗಳಿಂದ ಹಕ್ಕು ಚ್ಯುತಿ
Team Udayavani, Aug 2, 2024, 6:34 AM IST
ಹೊಸದಿಲ್ಲಿ: ಮಳೆಯಿಂದಾಗಿ ದಿಲ್ಲಿಯಲ್ಲಿ ಸಂಸತ್ ಭವನ ಸೋರುತ್ತಿರುವ ವೀಡಿಯೋ ಹಂಚಿಕೊಂಡು ವಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಕಾಂಗ್ರೆಸ್ ಮಣಿಕಂ ಟಾಗೋರ್, ಈ ಬಗ್ಗೆ ಹಕ್ಕು ಚ್ಯುತಿ ಗೊತ್ತುವಳಿ ಮಂಡಿಸಿದ್ದಾರೆ. ಜತೆಗೆ “ಹೊರಗೆ ಪೇಪರ್ ಸೋರಿಕೆ, ಒಳ ಗಡೆ ಸೋರಿಕೆ’ ಎಂದು ವೀಡಿಯೋ ಜತೆ ಟ್ವೀಟ್ ಮಾಡಿ ದ್ದಾರೆ. ಎಸ್ಪಿ ನಾಯಕ ಅಖೀಲೇಶ್ ಯಾದವ್, ಹಳೆಯ ಕಟ್ಟಡವೇ ಉತ್ತಮವಾಗಿತ್ತು. ನೀರು ಸೋರು ವಿಕೆ ನಿಲ್ಲುವವರೆಗೆ ಹಳೆ ಸಂಸತ್ ಭವನಕ್ಕೆ ಹೋಗ ಬಾರದೇಕೆ ಎಂದು ವ್ಯಂಗ್ಯವಾಡಿ¨ªಾರೆ. ಆಪ್ ಕೂಡ ಟೀಕಿಸಿದೆ.
ಸರಕಾರ ಸ್ಪಷ್ಟನೆ: ಇಡೀ ಸಂಸತ್ ಭವನ ಸೋರುತ್ತಿಲ್ಲ. ಗಾಜಿನ ಗುಮ್ಮಟದಿಂದ ನೀರು ಸೋರುತ್ತಿದೆ ಎಂದು ಕೇಂದ್ರ ಸರಕಾರವು ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.