![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 28, 2018, 10:31 AM IST
ಚೆನ್ನೈ: ಅಡುಗೆ ಅನಿಲ ಸಂಪರ್ಕ ವ್ಯವಸ್ಥೆಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ರೀಫಿಲ್ ಸಿಲಿಂಡರ್ ಸಿಗಲಾರದು. ಹೀಗೆಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ಚೆನ್ನೈನಲ್ಲಿರುವ ತನ್ನ ಗ್ರಾಹಕರಿಗೆ ತಿಳಿಸಿದೆ.
ಲಿಂಕ್ ಮಾಡಲು ಮಾ.31ರ ಗಡುವು ವಿಧಿಸಲಾಗಿದ್ದರೂ, ಐಒಸಿ ಗ್ರಾಹಕರಿಗೆ ಈ ರೀತಿಯ ಸೂಚನೆ ನೀಡುತ್ತಿದೆ. 2017ರ ಡಿ.31ರ ಒಳಗಾಗಿ ಈ ಹಿಂದೆ ಲಿಂಕ್ಗೆ ದಿನ ನಿಗದಿ ಮಾಡಲಾಗಿತ್ತು. ಆ ದಿನದ ಒಳಗಾಗಿ ಲಿಂಕ್ ಮಾಡದೇ ಇದ್ದವರಿಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುತ್ತಿಲ್ಲ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಐಓಸಿ,ಆಧಾರ್ ಲಿಂಕ್ ಮಾಡದೇ ಇರುವರಿಗೆ ಸಿಲಿಂಡರ್ ನೀಡದೆ ಇರುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ ನಿಗದಿತ ಅಡುಗೆ ಅನಿಲ ವಿತರಕರು ಕೆವೈಸಿ ಮಾಹಿತಿ ತಾಳೆಯಾಗದಿದ್ದಲ್ಲಿ ಪೂರೈಕೆ ಸ್ಥಗಿತ ಮಾಡಬಹುದು ಎಂದಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.