ಭಾರತ ಜತೆ ಸಾಗಲು ಪಾಕಿಸ್ಥಾನ ಸೆಕ್ಯುಲರ್ ದೇಶವಾಗಬೇಕು: ಜ| ರಾವತ್
Team Udayavani, Nov 30, 2018, 5:42 PM IST
ಹೊಸದಿಲ್ಲಿ : ”ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದರೆ ಪಾಕಿಸ್ಥಾನ ಸೆಕ್ಯುಲರ್ (ಮತ ನಿರಪೇಕ್ಷ) ದೇಶವಾಗಬೇಕಾಗುತ್ತದೆ; ಆದರೆ ಪಾಕಿಸ್ಥಾನ ಈಗಾಗಲೇ ಇಸ್ಲಾಮಿಕ್ ದೇಶವಾಗಿದೆ” ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
“ನಮ್ಮದು (ಭಾರತ) ಮತ ನಿರಪೇಕ್ಷ ದೇಶ; ಆದರೆ ಪಾಕಿಸ್ಥಾನ ಇಸ್ಲಾಮಿಕ್ ದೇಶ. ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದ್ದರೆ ಪಾಕಿಸ್ಥಾನ ನಮ್ಮಂತೆಯೇ ಸೆಕ್ಯುಲರ್ ದೇಶವಾಗಬೇಕಾಗುತ್ತದೆ; ಒಂದೊಮ್ಮೆ ಅದು ಹಾಗೆ ಆಗುವುದಿದ್ದರೆ ಖಂಡಿತವಾಗಿಯೂ ಅವಕಾಶ ಇರುತ್ತದೆ” ಎಂದು ರಾವತ್ ಹೇಳಿದರು.
“ಭಾರತದೊಂದಿಗೆ ಶಾಂತಿ, ಸಾಮರಸ್ಯದ ಉತ್ತಮ ದ್ವಿಪಕ್ಷೀಯ ಸಂಬಂಧ ಬೇಕು ಎಂಬ ಪಾಕ್ ಹೇಳಿಕೆಯಲ್ಲಿ ವೈರುಧ್ಯವಿದೆ. ಪಾಕಿಸ್ಥಾನ ಒಂದು ಹೆಜ್ಜೆ ಧನಾತ್ಮಕವಾಗಿ ಇಡಬೇಕಾಗುತ್ತದೆ ಮತ್ತು ಅದರ ಸತ್ಪರಿಣಾಮವನ್ನು ನಾವು ವಾಸ್ತವದಲ್ಲಿ ಕಾಣುವಂತಿರಬೇಕಾಗುತ್ತದೆ. ಅಲ್ಲಿಯ ವರೆಗೆ ನಮ್ಮ ದೇಶದ ನೀತಿ ಸ್ಪಷ್ಟವಿರುತ್ತದೆ. ಅದೆಂದರೆ, ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಗೆ ಸಾಗುವಂತಿಲ್ಲ” ಎಂದು ರಾವತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul : ಅಂಬಾನಿ ಮದುವೆಯಲ್ಲಿ ಬಳಸಿದ್ದು ಜನರ ದುಡ್ಡು: ರಾಹುಲ್ ಗಾಂಧಿ ಟೀಕೆ
Bihar; ಪ್ರವಾಹ ಪೀಡಿತ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
MUDA Case: ಮೂರೇ ದಿನದಲ್ಲಿ ಪಿಎಂಎಲ್ಎ ಪ್ರಕರಣ ಹೇಗೆ ದಾಖಲಿಸಿದ್ರು?: ಅಭಿಷೇಕ್ ಸಿಂಘ್ವಿ
Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!
Viral Video: ವಿದ್ಯಾರ್ಥಿಯನ್ನು ಗೋಡೆಗೆ ಗುದ್ದಿಸಿ, ಥಳಿಸಿದ ಶಿಕ್ಷಕ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್
Karkala: ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು
Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ
Uppinangady: ಕೆಎಸ್ಆರ್ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.