Tamil Nadu: ಅಧಿಕಾರಕ್ಕಾಗಿ ಪಳನಿಸ್ವಾಮಿ ಜಿರಳೆಯಂತೆ ಬರ್ತಾರೆ: ಸ್ಟಾಲಿನ್ ಟೀಕೆ
Team Udayavani, Nov 11, 2024, 7:30 PM IST
ಚೆನ್ನೈ: ಅಧಿಕಾರಕ್ಕಾಗಿ ತಮಿಳುನಾಡು ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಜಿರಳೆಯಂತೆ ಬರುತ್ತಾರೆ ಎಂದು ಸಿಎಂ ಎಂ.ಕೆ.ಸ್ಟಾಲಿನ್ ಟೀಕಿಸಿದ್ದಾರೆ.
ಸರ್ಕಾರಿ ಯೋಜನೆಗಳಿಗೆ ಮಾಜಿ ಸಿಎಂ ಕರುಣಾನಿಧಿ ಹೆಸರು ಇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಕ್ಸಮರ ಉಂಟಾಗಿದೆ.
80 ವರ್ಷ ರಾಜ್ಯದ ಅಭಿವೃದ್ಧಿ, ತಮಿಳು ಭಾಷೆಗಾಗಿ ಹೋರಾಡಿದ ಹಿರಿಯ ನಾಯಕನ ಹೆಸರು ಇರಿಸಿದೆ, ಅಧಿಕಾರಕ್ಕಾಗಿ ಜಿರಳೆಯಂತೆ ಬರುವ, ಹುದ್ದೆ ಸಿಗುತ್ತದೆ ಎಂದು ನಡು ಬಗ್ಗಿಸಿದ ನಿಮ್ಮ(ಪಳನಿಸ್ವಾಮಿ) ಹೆಸರನ್ನಿಡಬೇಕಿತ್ತೇ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಕರುಣಾನಿಧಿ ಹೆಸರಿನಲ್ಲಿ ಜಾರಿಗೆ ತಂದಿರುವ ಯೋಜನೆಗಳಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪಳನಿಸ್ವಾಮಿ ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಊಟದ ವಿಚಾರದಲ್ಲಿ ಅರ್ಧಕ್ಕೆ ನಿಂತಿದ್ದ ಮದುವೆ ಪೊಲೀಸ್ ಠಾಣೆಯಲ್ಲಿ ಪೂರ್ಣಗೊಂಡಿತು
Central Govt vs LOP: ಮೇಕ್ ಇನ್ ಇಂಡಿಯಾದಲ್ಲಿ ಮೋದಿ ವಿಫಲ: ರಾಹುಲ್ ಗಾಂಧಿ ಟೀಕೆ
Madhya Pradesh: ಅಪ್ಪನ ಮೃತದೇಹವನ್ನು 2 ಭಾಗ ಮಾಡಿಕೊಡಲು ಹಿರಿಯ ಸಹೋದರ ಪಟ್ಟು!
Parliament: ಕುಂಭದಲ್ಲಿ ಸಾವಿರಾರು ಸಾವು: ಖರ್ಗೆ ಗಂಭೀರ ಆರೋಪ
BRI Agreement: ಚೀನ ಜತೆಗಿನ ಕಾಲುವೆ ಒಪ್ಪಂದ ಕೈಬಿಟ್ಟ ಪನಾಮಾ!
MUST WATCH
ಹೊಸ ಸೇರ್ಪಡೆ
Popular YouTuber: ಅಪಘಾತದಲ್ಲಿ ಖ್ಯಾತ ಯೂಟ್ಯೂಬರ್ ಮೃ*ತ್ಯು: ನೆಟ್ಟಿಗರು ಶಾಕ್
Harassment: ವಿಧವೆಯ ವಿವಾಹವಾಗಿ ಕಿರುಕುಳ; ಪೇದೆ ಮೇಲೆ ಕೇಸ್
Bengaluru: ಫುಟ್ಪಾತ್ ಮೇಲೆ ವಾಹನ ಓಡಿಸಿದರೆ ಲೈಸೆನ್ಸ್ ಅಮಾನತು
Car Seized: ತೆರಿಗೆ ಪಾವತಿಸದ ಬೆಂಜ್, ಪೋರ್ಶೆ ಸೇರಿ 30 ಐಷಾರಾಮಿ ಕಾರು ಜಪ್ತಿ
Lokayukta: ವಿಶೇಷ ತಹಶೀಲ್ದಾರ್ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ