Tamil Nadu: ಅಧಿಕಾರಕ್ಕಾಗಿ ಪಳನಿಸ್ವಾಮಿ ಜಿರಳೆಯಂತೆ ಬರ್ತಾರೆ: ಸ್ಟಾಲಿನ್‌ ಟೀಕೆ


Team Udayavani, Nov 11, 2024, 7:30 PM IST

Tamil Nadu: ಅಧಿಕಾರಕ್ಕಾಗಿ ಪಳನಿಸ್ವಾಮಿ ಜಿರಳೆಯಂತೆ ಬರ್ತಾರೆ: ಸ್ಟಾಲಿನ್‌ ಟೀಕೆ

ಚೆನ್ನೈ: ಅಧಿಕಾರಕ್ಕಾಗಿ ತಮಿಳುನಾಡು ವಿಪಕ್ಷ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಜಿರಳೆಯಂತೆ ಬರುತ್ತಾರೆ ಎಂದು ಸಿಎಂ ಎಂ.ಕೆ.ಸ್ಟಾಲಿನ್‌ ಟೀಕಿಸಿದ್ದಾರೆ.

ಸರ್ಕಾರಿ ಯೋಜನೆಗಳಿಗೆ ಮಾಜಿ ಸಿಎಂ ಕರುಣಾನಿಧಿ ಹೆಸರು ಇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಕ್ಸಮರ ಉಂಟಾಗಿದೆ.

80 ವರ್ಷ ರಾಜ್ಯದ ಅಭಿವೃದ್ಧಿ, ತಮಿಳು ಭಾಷೆಗಾಗಿ ಹೋರಾಡಿದ ಹಿರಿಯ ನಾಯಕನ ಹೆಸರು ಇರಿಸಿದೆ, ಅಧಿಕಾರಕ್ಕಾಗಿ ಜಿರಳೆಯಂತೆ ಬರುವ, ಹುದ್ದೆ ಸಿಗುತ್ತದೆ ಎಂದು ನಡು ಬಗ್ಗಿಸಿದ ನಿಮ್ಮ(ಪಳನಿಸ್ವಾಮಿ) ಹೆಸರನ್ನಿಡಬೇಕಿತ್ತೇ? ಎಂದು ಸ್ಟಾಲಿನ್‌ ಪ್ರಶ್ನಿಸಿದ್ದಾರೆ.

ಕರುಣಾನಿಧಿ ಹೆಸರಿನಲ್ಲಿ ಜಾರಿಗೆ ತಂದಿರುವ ಯೋಜನೆಗಳಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಪಳನಿಸ್ವಾಮಿ ಟೀಕಿಸಿದ್ದರು.

ಟಾಪ್ ನ್ಯೂಸ್

1-ewewqe

1st ODI; ಮಿಂಚಿದ ಅಕ್ಷರ್, ಅಯ್ಯರ್, ಗಿಲ್: ಇಂಗ್ಲೆಂಡ್ ವಿರುದ್ಧ ಭಾರತ ಕಮಾಲ್

1-maluru

Bank fraud case: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ

1-simha

Belagavi; ಮೃಗಾಲಯದಲ್ಲಿದ್ದ ಸಿಂಹಿಣಿ ನಿರುಪಮಾ ಸಾ*ವು

1-MBP

Invest Karnataka 2025;ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಸಚಿವ ಎಂ.ಬಿ.ಪಾಟೀಲ್

HDD-LARGE

PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ

1-aap

BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್

4

THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್‌ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDD-LARGE

PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ

1-aap

BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್

4

THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್‌ ವಶ

police crime

Noida; 4 ಶಾಲೆಗಳಿಗೆ ಬಾಂಬ್ ಬೆದರಿಕೆ: 9 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಗೆ

Untitled-2

Nashik: ಪಾರ್ಕಿಂಗ್‌ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ; ಆಗಿದ್ದೇನು?

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

dw

Siddapura: ಗೃಹಿಣಿ ಆತ್ಮಹ*ತ್ಯೆ; ಕಾರಣ ನಿಗೂಢ

1-ewewqe

1st ODI; ಮಿಂಚಿದ ಅಕ್ಷರ್, ಅಯ್ಯರ್, ಗಿಲ್: ಇಂಗ್ಲೆಂಡ್ ವಿರುದ್ಧ ಭಾರತ ಕಮಾಲ್

de

Kundapura: ರಕ್ತವಾಂತಿ; ವ್ಯಕ್ತಿ ಸಾವು

1-maluru

Bank fraud case: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿಗೆ 3 ವರ್ಷ ಜೈಲು ಶಿಕ್ಷೆ

10

Anandapura: ಬೈಕ್ ಅಪಘಾತ; ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.