![Heavy Rain: ಆರಿದ್ರಾ ಮಳೆ ಅವಾಂತರ: ಗುಡ್ಡೆಕೊಪ್ಪದಲ್ಲಿ ಕುಸಿದು ಬಿದ್ದ ಮನೆ](https://www.udayavani.com/wp-content/uploads/2024/06/gonikoppa-415x231.jpg)
Cinematic ಶೈಲಿಯಲ್ಲಿ ಪವನ್ ಕಲ್ಯಾಣ್-ಚಿರಂಜೀವಿ ಭೇಟಿ
ಗೆಲುವಿಗೆ ಹಿರಿಯರ ಶ್ರೀರಕ್ಷೆ: ಆಶೀ ರ್ವಾದ ಪಡೆದ ಪವನ್!
Team Udayavani, Jun 6, 2024, 11:20 PM IST
![1-dsadads](https://www.udayavani.com/wp-content/uploads/2024/06/1-dsadads-1-620x358.jpg)
ಹೈದ್ರಾಬಾದ್: ಆಂಧ್ರಪ್ರದೇಶ ವಿಧಾನಸಭೆ-ಲೋಕಸಭೆ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಸಿನಿಮೀಯ ಶೈಲಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಪವನ್, ಅದೇ ಖುಷಿಯಲ್ಲಿ ಹೈದ್ರಾಬಾದ್ಗೆ ಮರಳಿ ಅಣ್ಣ ಚಿರಂಜೀವಿ ನಿವಾಸ ಕೋಣಿದೇಳಾಕ್ಕೆ ಹೋಗಿದ್ದಾರೆ. ಅವರು ಕಪ್ಪು ಕಾರಿಳಿಯುತ್ತಿದ್ದಂತೆ ಗುಲಾಬಿ ದಳಗಳ ಮಳೆಯನ್ನೇ ಸುರಿಸಲಾಗಿದೆ. ಮೊದಲು ರಾಮ್ಚರಣ್ ತೇಜ ತಬ್ಬಿಕೊಂಡು ಶುಭಾಶಯ ಹೇಳಿದ್ದಾರೆ. ಮನೆಯೊಳಕ್ಕೆ ಹೋದಾಗ ತಾಯಿ ಅಂಜನಾ ದೇವಿ ಆರತಿಯೆತ್ತಿದ್ದಾರೆ. ಅನಂತರ ಎದುರು ಬಂದ ತೆಲುಗು ಚಿತ್ರರಂಗದ ದೊರೆ ಚಿರಂಜೀವಿಯ ಕಾಲಿಗೆರಗಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಸಂತಸಪಟ್ಟಿದ್ದಾರೆ.
Janasena Chief shri @PawanKalyan visited Megastar @KChiruTweets garu and his family to seek their blessings and was warmly welcomed at their home! 😍🎊 pic.twitter.com/xRiHT1fWVm
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) June 6, 2024
ಟಾಪ್ ನ್ಯೂಸ್
![Heavy Rain: ಆರಿದ್ರಾ ಮಳೆ ಅವಾಂತರ: ಗುಡ್ಡೆಕೊಪ್ಪದಲ್ಲಿ ಕುಸಿದು ಬಿದ್ದ ಮನೆ](https://www.udayavani.com/wp-content/uploads/2024/06/gonikoppa-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![FLIGHT](https://www.udayavani.com/wp-content/uploads/2024/06/FLIGHT-5-150x100.jpg)
IndiGo Flight: ವಿಮಾನದಲ್ಲಿ ಯಾರಿಗೂ ಗೊತ್ತಾಗದಂತೆ ಸಿಗರೇಟ್ ಎಳೆದು ಸಿಕ್ಕಿಬಿದ್ದ ಪ್ರಯಾಣಿಕ
![ಯಾವುದಕ್ಕೂ ಹೆದರುವವನಲ್ಲ… ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳಿಗೆ ಓವೈಸಿ ಪ್ರತಿಕ್ರಿಯೆ](https://www.udayavani.com/wp-content/uploads/2024/06/oyc-150x90.jpg)
ಯಾವುದಕ್ಕೂ ಹೆದರುವವನಲ್ಲ… ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳಿಗೆ ಓವೈಸಿ ಪ್ರತಿಕ್ರಿಯೆ
![Delhi: 88 ವರ್ಷದ ಬಳಿಕ ದಾಖಲೆಯ ಧಾರಾಕಾರ ಮಳೆಗೆ ನಲುಗಿದ ದೆಹಲಿ, ಜನರ ಪರದಾಟ!](https://www.udayavani.com/wp-content/uploads/2024/06/Delhi-1-1-150x84.jpg)
Delhi: 88 ವರ್ಷದ ಬಳಿಕ ದಾಖಲೆಯ ಧಾರಾಕಾರ ಮಳೆಗೆ ನಲುಗಿದ ದೆಹಲಿ, ಜನರ ಪರದಾಟ!
![DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?](https://www.udayavani.com/wp-content/uploads/2024/06/ice-creme-2-150x84.jpg)
DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?
![Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ](https://www.udayavani.com/wp-content/uploads/2024/06/dehi-150x84.jpg)
Heavy Rain: ಮಳೆಗೆ ನಲುಗಿದ ದೆಹಲಿ… ಏರ್ಪೋರ್ಟ್ ಮೇಲ್ಛಾವಣಿ ಕುಸಿದು 6 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.