![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 24, 2021, 9:45 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಜರಾತ್ನ ಕಛ್ ನಲ್ಲಿರುವ ಲಖಪತ್ ಸಾಹಿಬ್ ಗುರುದ್ವಾರದ ಗುರುಪುರಬ್ ಉತ್ಸವವನ್ನುದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಸಿಖ್ಖರ ಮೊದಲ ಗುರು, ಗುರು ನಾನಕ್ ದೇವ್ ತಾವು ಪ್ರವಾಸ ಮಾಡುತ್ತಿದ್ದಾಗ ಲಖಪತ್ನಲ್ಲಿ ತಂಗಿದ್ದರು. ಆದ್ದರಿಂದ ಇಲ್ಲಿ ಗುರುದ್ವಾರವನ್ನು ನಿರ್ಮಿಸಿ, ಅವರ ಪಾದುಕೆ, ಪಲ್ಲಕ್ಕಿ ಹಾಗೆಯೇ ಗುರುಮುಖಿ ಲಿಪಿಯಲ್ಲಿರುವ ಹಸ್ತಪ್ರತಿಯನ್ನು ಸಂಗ್ರಹಿಸಿಡಲಾಗಿದೆ.
2001ರ ಭೂಕಂಪದ ವೇಳೆ ಈ ಗುರುದ್ವಾರ ಹಾನಿಗೀಡಾಗಿತ್ತು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಇದರ ದುರಸ್ತಿಯನ್ನು ಕೈಗೆತ್ತಿಕೊಂಡು ಶೀಘ್ರ ಪುನಶ್ಚೇತನಕ್ಕೆ ಕಾರಣವಾಗಿದ್ದರು.
ಇದನ್ನೂ ಓದಿ:ಚೀನಾ ನೆರವಿನಿಂದ ಕ್ಷಿಪಣಿ ನಿರ್ಮಿಸುತ್ತಿದೆ ಸೌದಿ ಅರೇಬಿಯಾ!
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.