WhatsApp ಮೂಲಕ ಪೊಲೀಸರು ನೋಟಿಸ್‌ ನೀಡುವಂತಿಲ್ಲ: ಸುಪ್ರೀಂ


Team Udayavani, Jan 29, 2025, 6:05 AM IST

Police cannot issue notices through WhatsApp: Supreme Court

ನವದೆಹಲಿ: ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್‌ ಅಡಿ ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕಾನೂನಿನಡಿ ಅನುಮತಿ ಇರುವ ಸೇವೆಗಳ ಮೂಲಕವೇ ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ನ್ಯಾ. ಎಂ.ಎಂ. ಸುಂದ್ರೇಶ್‌ ಮತ್ತು ರಾಜೇಶ್‌ ಬಿಂದಾಲ್‌ ಪೀಠ, ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್‌ ನೀಡುವುದನ್ನು ಪರ್ಯಾಯ ಅಥವಾ ಬದಲಿ ವ್ಯವಸ್ಥೆ ಎಂದು ಭಾವಿಸುವಂತಿಲ್ಲ ಎಂದು ಕೂಡ ತಿಳಿಸಿದೆ.

ಟಾಪ್ ನ್ಯೂಸ್

Manipur-presi-rule

Manipur: ಹೊಸ ಸಿಎಂ ಆಯ್ಕೆ ಕಗ್ಗಂಟು; ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರ!

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

DMK-Kamal

Tamil Nadu: ರಾಜ್ಯಸಭಾ ಸದಸ್ಯರಾಗಿ ನಟ ಕಮಲ್ ಹಾಸನ್ ಡಿಎಂಕೆಯಿಂದ ನಾಮನಿರ್ದೇಶನ?

ಅಮಾಯಕರಿಗೆ ತೊಂದರೆ ಆಗಬಾರದು: ಶಾಸಕ ತನ್ವೀರ್‌ ಸೇಠ್

Mysuru: ಅಮಾಯಕರಿಗೆ ತೊಂದರೆ ಆಗಬಾರದು: ಶಾಸಕ ತನ್ವೀರ್‌ ಸೇಠ್

Congress: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಲ್ಲ: ಡಾ. ಪರಮೇಶ್ವರ್‌

Congress: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಲ್ಲ: ಡಾ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipur-presi-rule

Manipur: ಹೊಸ ಸಿಎಂ ಆಯ್ಕೆ ಕಗ್ಗಂಟು; ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರ!

DMK-Kamal

Tamil Nadu: ರಾಜ್ಯಸಭಾ ಸದಸ್ಯರಾಗಿ ನಟ ಕಮಲ್ ಹಾಸನ್ ಡಿಎಂಕೆಯಿಂದ ನಾಮನಿರ್ದೇಶನ?

Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್‌ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ

Rajya Sabha: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್‌ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ

Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್‌ ಹೋಟೆಲ್‌ ನಿರ್ಮಾಣ; ಸಾಧುಗಳ ಆಕ್ರೋಶ

Tirupati: ತಿರುಮಲ ಬೆಟ್ಟದ ಸಮೀಪ ಮುಮ್ತಾಜ್‌ ಹೋಟೆಲ್‌ ನಿರ್ಮಾಣ; ಸಾಧುಗಳ ಆಕ್ರೋಶ

Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…

Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

Manipur-presi-rule

Manipur: ಹೊಸ ಸಿಎಂ ಆಯ್ಕೆ ಕಗ್ಗಂಟು; ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರ!

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

POlice

Mangaluru: ಮಾದಕ ವಸ್ತು ಸೇವನೆ; ಓರ್ವ ವಶಕ್ಕೆ

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.