WhatsApp ಮೂಲಕ ಪೊಲೀಸರು ನೋಟಿಸ್‌ ನೀಡುವಂತಿಲ್ಲ: ಸುಪ್ರೀಂ


Team Udayavani, Jan 29, 2025, 6:05 AM IST

Police cannot issue notices through WhatsApp: Supreme Court

ನವದೆಹಲಿ: ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್‌ ಅಡಿ ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕಾನೂನಿನಡಿ ಅನುಮತಿ ಇರುವ ಸೇವೆಗಳ ಮೂಲಕವೇ ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ನ್ಯಾ. ಎಂ.ಎಂ. ಸುಂದ್ರೇಶ್‌ ಮತ್ತು ರಾಜೇಶ್‌ ಬಿಂದಾಲ್‌ ಪೀಠ, ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಮೂಲಕ ಪೊಲೀಸರು ಆರೋಪಿಗಳಿಗೆ ನೋಟಿಸ್‌ ನೀಡುವುದನ್ನು ಪರ್ಯಾಯ ಅಥವಾ ಬದಲಿ ವ್ಯವಸ್ಥೆ ಎಂದು ಭಾವಿಸುವಂತಿಲ್ಲ ಎಂದು ಕೂಡ ತಿಳಿಸಿದೆ.

ಟಾಪ್ ನ್ಯೂಸ್

1-deee

Delhi; ಆಪ್ ಅವಧಿಯ ಭ್ರಷ್ಟಾಚಾರದ ತನಿಖೆಗೆ ಬಿಜೆಪಿ ಸರಕಾರದಿಂದ ವಿಶೇಷ ತನಿಖಾ ತಂಡ

1-ww-wqe

Delhi Election Result; ಆಪ್ ರಚನಾತ್ಮಕ ವಿರೋಧ ಪಕ್ಷವಾಗಲಿದೆ: ಕೇಜ್ರಿವಾಲ್

By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

modi (4)

Delhi Result ; ಜನ ಶಕ್ತಿಯೇ ಸರ್ವಶ್ರೇಷ್ಠ! : ಪ್ರಧಾನಿ ಮೋದಿ ಪ್ರತಿಕ್ರಿಯೆ

Belagavi: ಪೊಲೀಸ್ ಠಾಣೆ ಮುಂದೆ‌ ತಂದೆ ಶವವಿಟ್ಟು ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಿಭಟನೆ

Belagavi: ಪೊಲೀಸ್ ಠಾಣೆ ಮುಂದೆ‌ ತಂದೆ ಶವವಿಟ್ಟು ಪೊಲೀಸ್ ಇನ್ಸ್‌ಪೆಕ್ಟರ್ ಪ್ರತಿಭಟನೆ

1-anna

Delhi Results; ಅಣ್ಣಾ ಹಜಾರೆ ಪ್ರತಿಕ್ರಿಯೆ: ಕೇಜ್ರಿವಾಲ್ ವಿರುದ್ಧ ಕಿಡಿ

14-cyber-fruad

Cyber ​​Fraud: ಸೈಬರ್‌ ವಂಚನೆ: ಒಂದೇ ವರ್ಷ ₹3000 ಕೋಟಿ ಧೋಖಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deee

Delhi; ಆಪ್ ಅವಧಿಯ ಭ್ರಷ್ಟಾಚಾರದ ತನಿಖೆಗೆ ಬಿಜೆಪಿ ಸರಕಾರದಿಂದ ವಿಶೇಷ ತನಿಖಾ ತಂಡ

1-ww-wqe

Delhi Election Result; ಆಪ್ ರಚನಾತ್ಮಕ ವಿರೋಧ ಪಕ್ಷವಾಗಲಿದೆ: ಕೇಜ್ರಿವಾಲ್

By Poll:ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

By Poll: ಅಯೋಧ್ಯೆ ಸೋಲಿಗೆ ಸೇಡು ತೀರಿಸಿಕೊಂಡ ಯೋಗಿ- ಮಿಲ್ಕಿಪುರ್‌ ಬಿಜೆಪಿ ತೆಕ್ಕೆಗೆ

modi (4)

Delhi Result ; ಜನ ಶಕ್ತಿಯೇ ಸರ್ವಶ್ರೇಷ್ಠ! : ಪ್ರಧಾನಿ ಮೋದಿ ಪ್ರತಿಕ್ರಿಯೆ

1-anna

Delhi Results; ಅಣ್ಣಾ ಹಜಾರೆ ಪ್ರತಿಕ್ರಿಯೆ: ಕೇಜ್ರಿವಾಲ್ ವಿರುದ್ಧ ಕಿಡಿ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-deee

Delhi; ಆಪ್ ಅವಧಿಯ ಭ್ರಷ್ಟಾಚಾರದ ತನಿಖೆಗೆ ಬಿಜೆಪಿ ಸರಕಾರದಿಂದ ವಿಶೇಷ ತನಿಖಾ ತಂಡ

18-1

UV Fusion: ಯಾವುದನ್ನು, ಯಾರನ್ನೂ ಯಕಶ್ಚಿತ್‌ ಅಂದುಕೊಳ್ಳಬೇಡಿ

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

ಅಕ್ರಮ ವಲಸಿಗರ ನೀತಿ: ಅಮೇರಿಕಾದ ನಡೆ ಭಾರತೀಯರ ಸ್ವಾಭಿಮಾನದ ಪ್ರಶ್ನೆ?

17-uv-fusion

Goal: ಗುರಿಯಿರಲಿ ಬದುಕಿಗೆ

ಉಡುಪಿ: ಫೆ:9 ರಂದು ಉಡುಪಿ ಜಿಲ್ಲಾ ಮಟ್ಟದ ಮೂಲಗೇಣಿದಾರರ ಸಮಾವೇಶ ಸಭೆ

ಉಡುಪಿ: ಫೆ:9 ರಂದು ಉಡುಪಿ ಜಿಲ್ಲಾ ಮಟ್ಟದ ಮೂಲಗೇಣಿದಾರರ ಸಮಾವೇಶ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.