![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 4, 2022, 9:30 PM IST
ನವದೆಹಲಿ: ದೇಶದಲ್ಲಿ 1991ರಲ್ಲಿ ಜಾರಿಯಾಗಿರುವ ಪೂಜಾಸ್ಥಳಗಳ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಜಮೀಯತ್ ಉಲೇಮಾ-ಇ-ಹಿಂದ್ ಎಂಬ ಸಂಘಟನೆ ಈ ಅರ್ಜಿಯನ್ನು ಸಲ್ಲಿಸಿದೆ. ವಕ್ಫ್ ಕಾಯ್ದೆ ಮತ್ತು ಪೂಜಾ ಸ್ಥಳಗಳ ಕಾಯ್ದೆ ನಡುವೆ ಅರ್ಜಿದಾರರ ವಕೀಲ ಅಶ್ವಿನಿ ಉಪಾಧ್ಯಾಯ ವಾದಿಸಿದಂತೆ ಯಾವುದೇ ತಕರಾರು ಇಲ್ಲ. ಪೂಜಾ ಸ್ಥಳಗಳ ಕಾಯ್ದೆ ದೇಶದ ಜಾತ್ಯತೀತ ಅಂಶವನ್ನು ಎತ್ತಿ ಹಿಡಿಯಲು ರೂಪಿತಗೊಂಡಿರುವ ಕಾಯ್ದೆ ಎಂದು ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.
ಐತಿಹಾಸಿಕ ಕಾಲದಲ್ಲಿ ನಡೆದಿರುವ ಅಂಶಗಳನ್ನು ಆಧರಿಸಿ ಸರಿಯೋ ತಪ್ಪೋ ಎಂಬ ಅಂಶವನ್ನು ನಿರ್ಣಯ ಮಾಡುವ ನಿಟ್ಟಿನಲ್ಲಿ 1991ರ ಕಾಯ್ದೆಯನ್ನು ಬಳಕೆ ಮಾಡುವಂತೆ ಇಲ್ಲ ಎಂದು ಜಮೀಯತ್ ಉಲೇಮಾ ಪ್ರತಿಪಾದಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.