![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 16, 2017, 10:42 AM IST
ಜೈಪುರ : ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಡಿ.1ರಂದು ತೆರೆ ಕಾಣಲಿರುವ ವಿವಾದಾತ್ಮಕ ಐತಿಹಾಸಿಕ ಚಿತ್ರ “ಪದ್ಮಾವತಿ’ಗೆ ಬಹಿಷ್ಕಾರ ಹಾಕಿರುವ ಶ್ರೀ ರಾಜಪೂತ ಕರಣಿ ಸೇನಾ ಇದೀಗ ಚಿತ್ರದಲ್ಲಿ ಪದ್ಮಾವತಿ ಪಾತ್ರ ನಿರ್ವಹಿಸಿರುವ “ನಾಚ್ನೇವಾಲಿ’ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿದೆ.
“ಪದ್ಮಾವತಿ’ ಚಿತ್ರ ನಿರ್ಮಾಣಕ್ಕೆ ಭೂಗತ ಜಗತ್ತು ಹಣ ಹಾಕಿದೆ ಎಂದು ಅದು ಆರೋಪಿಸಿರುವ ಕರಣಿ ಸೇನಾ, ಡಿ.1ರಂದು ಭಾರತ್ ಬಂದ್ಗೆ ಕರೆ ನೀಡಿದೆ.
ದೇಶವು ಈಗ ಹೆಚ್ಚುಚ್ಚು ವಿಗತಿಪರ ಮತ್ತು ಸಂಕುಚಿತ ವಾಗುತ್ತಿದೆ ಎಂದು ಹೇಳಿರುವ ದೀಪಿಕಾ ಪಡುಕೋಣೆಯನ್ನು ಕರಣಿ ಸೇನೆ ಟೀಕಿಸಿದೆ.
ದೀಪಿಕಾ ನಮಗೆ ಮಗಳಿದ್ದ ಹಾಗೆ; ಆಕೆ ಇಂತಹ ಸಂಕುಚಿತ ಮಾತುಗಳನ್ನು ಆಡಬಾರದು; ಹಾಗೆಯೇ ಆಕೆ ಸಿನೇಮಾಗಳಲ್ಲಿ ಮಹಿಳೆಯರನ್ನು ಅವಮಾನಿಸಬಾರದು; ಭಾರತೀಯ ಮಹಿಳೆಯನ್ನು ಆಕೆ ತೋರಿಸುವ ರೀತಿ ಹೀಗೇ ಏನು? ಎಂದು ಕರಣಿ ಸೇನೆ ಹೇಳಿರುವುದನ್ನು ಟಿವಿ ನ್ಯೂಸ್ ಚ್ಯಾನಲ್ ವರದಿ ಮಾಡಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.