ಡೇರಾ ಒಳಗೆ ತಾಜ್‌ಮಹಲ್‌, ಡಿಸ್ನಿ ಲ್ಯಾಂಡ್‌, ಐಫೆಲ್‌ ಟವರ್


Team Udayavani, Sep 6, 2017, 4:01 PM IST

Dera Premises-700.jpg

ಸಿರ್ಸಾ : ಅತ್ಯಾಚಾರ ಅಪರಾಧಿಯಾಗಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ತನ್ನ ವೈಭವೋಪೇತ ಜೀವನಕ್ಕೆ ಎಷ್ಟು ಹೆಸರುವಾಸಿಯಾಗಿದ್ದ ಎನ್ನುವುದಕ್ಕೆ 700 ಎಕರೆ ವಿಸ್ತೀರ್ಣದ ಆತನ ಡೇರಾ ಸಂಕೀರ್ಣದೊಳಗೆ ಆತನ ತಾಜ್‌ ಮಹಲ್‌, ಐಫೆಲ್‌ ಟವರ್‌, ಡಿಸ್ನಿ ಲ್ಯಾಂಡ್‌ಗಳನ್ನೇ ನಿರ್ಮಿಸಿರುವುದೇ ಸಾಕ್ಷಿಯಾಗಿದೆ. 

ಗುರ್ಮಿತ್‌ ಸಿಂಗ್‌ ತನ್ನ ಡೇರಾ ಸಂಕೀರ್ಣದೊಳಗೆ ತನ್ನದೇ ಸಂಸ್ಥಾನವನ್ನು ನಿರ್ಮಿಸಿಕೊಂಡಿದ್ದ; ಅಲ್ಲಿ ತನ್ನದೇ ಕಾನೂನು, ತನ್ನದೇ ಕರೆನ್ಸಿಗಳನ್ನು ಚಾಲ್ತಿಗೆ ತಂದಿದ್ದ; ಜಗತ್ತಿನ ಏಳು ಮಹಾ ಅದ್ಭುತಗಳನ್ನು ತನ್ನ ಡೇರಾ ಸಂಕೀರ್ಣದೊಳಗೆ ನಿರ್ಮಿಸಲು ಯತ್ನಿಸಿದ್ದ. 

ಮೊಘಲರ ಆಸ್ಥಾನವನ್ನು ನಾಚಿಸುವ ರೀತಿಯಲ್ಲಿ ಗುರ್ಮಿತ್‌ ತನ್ನ ವೈಭವದ ಆಸ್ಥಾನವನ್ನು ನಿರ್ಮಿಸಿಕೊಂಡಿದ್ದ. ಸುಂದರವಾದ ಐಷಾರಾಮಿ ಅರಮನೆಗಳನ್ನು ನಿರ್ಮಿಸುವ ಹುಚ್ಚು ಆತನಿಗಿತ್ತು. ಆತನ ಡೇರಾ ಸಂಕೀರ್ಣದೊಳಗೆ ಬೃಹತ್‌ ಗಾತ್ರದ ಹಡಗಿನ ಪ್ರತಿಕೃತಿಯೊಂದು ಕೂಡ ಎಲ್ಲರ ಆಕರ್ಷಣೆ ಪಾತ್ರವಾಗಿತ್ತು.

ಗುರ್ಮಿತ್‌ ಸಿಂಗ್‌ನ ಡೇರಾ ಸಂಕೀರ್ಣದ ಪ್ರಧಾನ ಪ್ರವೇಶ ದ್ವಾರವು ಹಲವಾರು ಗಿನ್ನೆಸ್‌ ವಿಶ್ವ ದಾಖಲೆಗಳನ್ನು ಕಾಣಿಸುವ ದೊಡ್ಡ ಗೋಡೆಯೊಂದನ್ನು ಹೊಂದಿದೆ. ಇದು ಡೇರಾ ಸಂಕೀರ್ಣಕ್ಕೆ ಭೇಟಿಕೊಡುವವರನ್ನು ಅದ್ದೂರಿಯಾಗಿ ಸ್ವಾಗತಿಸುವಂತಿತ್ತು. 

ಡೇರಾ ಸಂಕೀರ್ಣದೊಳಗೆ ಫಿಲ್ಮ್ ಸಿಟಿ ಕೂಡ ಇದೆ. ಆದರೆ ಅದು ಪೂರ್ಣಗೊಂಡಿಲ್ಲ. ಗುರ್ಮಿತ್‌ ತನ್ನ ಚಿತ್ರಗಳನ್ನು ಇಲ್ಲೇ ಶೂಟ್‌ ಮಾಡಿರುವುದು ಗಮನಾರ್ಹವಾಗಿದೆ. ಈ ಫಿಲ್ಮ್ ಸಿಟಿಯ ಗೇಟ್‌ಗಳಿಗೆ ವಿದ್ಯುತ್‌ ಪ್ರವಹಿಸುವ ತಂತಿಗಳನ್ನು ಜೋಡಿಸಲಾಗಿದೆ. ಅನುಮತಿ ಇಲ್ಲದೆ ಯಾರಾದರೂ ಫಿಲ್ಮ್ ಸಿಟಿ ಪ್ರವೇಶಿಸಿದರೆ ಅವರು ವಿದ್ಯುದಾಘಾತಕ್ಕೆ ಗುರಿಯಾಗುವಂತಿತ್ತು.

ಡೇರಾ ಮುಖಸ್ಥನ ಸಿರ್ಸಾ ಡೇರಾ ಸಂಕೀರ್ಣದ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಇಷ್ಟೇ ಅಲ್ಲದೆ ಇನ್ನೂ  ಹಲವಾರು ಸೋಜಿಗದ, ಚೋದ್ಯದ ಸಂಗತಿಗಳು ಹೊರ ಬೀಳುವ ಸೂಚನೆ ಇದೆ ಎಂದು ಪೊಲೀಸು ಹೇಳುತ್ತಾರೆ. 

ಟಾಪ್ ನ್ಯೂಸ್

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

1-qewqewqe

Udupi; ನೆರೆ ನೀರಲ್ಲಿ ಕೊಚ್ಚಿಹೋದ ಕಾರು: ಮೂವರು ಪ್ರಾಣಾಪಾಯದಿಂದ ಪಾರು

Heavy-rain

Heavy Rain: ಕರಾವಳಿ ಜಿಲ್ಲೆಗಳು ಸೇರಿ ರಾಜ್ಯಾದ್ಯಂತ ಇನ್ನು 5 ದಿನ ಭಾರೀ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

firing

Punjab; ನೀರಿಗಾಗಿ ಗುಂಪುಗಳ ಗುಂಡಿನ ಕಾಳಗ: ನಾಲ್ವರು ಸಾವು

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

Ramanivas Rawat took oath as minister twice within 15 minutes

Bhopal; 15 ನಿಮಿಷದೊಳಗೆ ಎರಡು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಮನಿವಾಸ್ ರಾವತ್

1-asaas

Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

family drama movie title track

Sandalwood; “ಫ್ಯಾಮಿಲಿ ಡ್ರಾಮಾ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.