ವಿವಾಹಿತೆಯ ರೇಪ್ ಯತ್ನ : ಒಡಿಶಾ ಗ್ರಾಮ ಸರಪಂಚ ಅರೆಸ್ಟ್
Team Udayavani, Apr 25, 2018, 3:15 PM IST
ಜಾಜ್ಪುರ, ಒಡಿಶಾ : ಒಡಿಶಾದ ಜಾಜ್ಪುರ ಜಿಲ್ಲೆಯ ವನಮಾಲಿ ಗ್ರಾಮದ ವಿವಾಹಿತೆಯೊಬ್ಬಳನ್ನು ರೇಪ್ ಮಾಡಲು ಯತ್ನಿಸಿದ ಗ್ರಾಮದ ಸರಪಂಚನನ್ನು ಪೊಲೀಸರು ಬಂಧಿಸಿದ್ದಾರೆ.
30ರ ಹರೆಯದ ಸಂತ್ರಸ್ತ ಮಹಿಳೆಯು ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿರುವ ಪ್ರಕಾರ ಪೊಲೀಸರು ಮಾಜಿಪಾಡ ಗ್ರಾಮ ಪಂಚಾಯತ್ನ ಸರಪಂಚ ತಪಸ್ ಚಂದ್ರ ರಾಯ್ ನನ್ನು ಕಟಕ್ನಲ್ಲಿ ನಿನ್ನೆ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಇಬ್ಬರು ಮಕ್ಕಳ ತಂದೆಯಾಗಿರುವ ಸರಪಂಚ ತಪಸ್ ಚಂದ್ರ ರಾಯ್, ಕಳೆದ ಮಾರ್ಚ್ 31ರ ರಾತ್ರಿ ಸಂತ್ರಸ್ತ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ಮನೆಯನ್ನು ಪ್ರವೇಶಿಸಿ, ಬಾಗಿಲು ಮುಚ್ಚಿ ಅಗುಳಿ ಹಾಕಿ ಆಕೆಯ ಮೇಲೆ ರೇಪ್ ಮಾಡಲು ಮುಂದಾಗಿದ್ದ ಎಂದು ಪೊಲೀಸರು ಎಫ್ಐಆರ್ ಮಾಹಿತಿಯನ್ನು ಆಧರಿಸಿ ತಿಳಿಸಿದ್ದಾರೆ.
ವಿವಾಹಿತೆಯ ರೇಪ್ ಯತ್ನ , ಒಡಿಶಾ ಗ್ರಾಮ ಸರಪಂಚ ಅರೆಸ್ಟ್ ವಿವಾಹಿತೆಯ ರೇಪ್ ಯತ್ನ : ಒಡಿಶಾ ಗ್ರಾಮ ಸರಪಂಚ ಅರೆಸ್ಟ್,
ಜಾಜ್ಪುರ, ಒಡಿಶಾ : ಒಡಿಶಾದ ಜಾಜ್ಪುರ ಜಿಲ್ಲೆಯ ವನಮಾಲಿ ಗ್ರಾಮದ ವಿವಾಹಿತೆಯೊಬ್ಬಳನ್ನು ರೇಪ್ ಮಾಡಲು ಯತ್ನಿಸಿದ ಗ್ರಾಮದ ಸರಪಂಚನನ್ನು ಪೊಲೀಸರು ಬಂಧಿಸಿದ್ದಾರೆ.
30ರ ಹರೆಯದ ಸಂತ್ರಸ್ತ ಮಹಿಳೆಯು ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿರುವ ಪ್ರಕಾರ ಪೊಲೀಸರು ಮಾಜಿಪಾಡ ಗ್ರಾಮ ಪಂಚಾಯತ್ನ ಸರಪಂಚ ತಪಸ್ ಚಂದ್ರ ರಾಯ್ ನನ್ನು ಕಟಕ್ನಲ್ಲಿ ನಿನ್ನೆ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಇಬ್ಬರು ಮಕ್ಕಳ ತಂದೆಯಾಗಿರುವ ಸರಪಂಚ ತಪಸ್ ಚಂದ್ರ ರಾಯ್, ಕಳೆದ ಮಾರ್ಚ್ 31ರ ರಾತ್ರಿ ಸಂತ್ರಸ್ತ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ಮನೆಯನ್ನು ಪ್ರವೇಶಿಸಿ, ಬಾಗಿಲು ಮುಚ್ಚಿ ಅಗುಳಿ ಹಾಕಿ ಆಕೆಯ ಮೇಲೆ ರೇಪ್ ಮಾಡಲು ಮುಂದಾಗಿದ್ದ ಎಂದು ಪೊಲೀಸರು ಎಫ್ಐಆರ್ ಮಾಹಿತಿಯನ್ನು ಆಧರಿಸಿ ತಿಳಿಸಿದ್ದಾರೆ.
ವಿವಾಹಿತೆಯ ರೇಪ್ ಯತ್ನ , ಒಡಿಶಾ ಗ್ರಾಮ ಸರಪಂಚ ಅರೆಸ್ಟ್ ವಿವಾಹಿತೆಯ ರೇಪ್ ಯತ್ನ : ಒಡಿಶಾ ಗ್ರಾಮ ಸರಪಂಚ ಅರೆಸ್ಟ್
ಜಾಜ್ಪುರ, ಒಡಿಶಾ : ಒಡಿಶಾದ ಜಾಜ್ಪುರ ಜಿಲ್ಲೆಯ ವನಮಾಲಿ ಗ್ರಾಮದ ವಿವಾಹಿತೆಯೊಬ್ಬಳನ್ನು ರೇಪ್ ಮಾಡಲು ಯತ್ನಿಸಿದ ಗ್ರಾಮದ ಸರಪಂಚನನ್ನು ಪೊಲೀಸರು ಬಂಧಿಸಿದ್ದಾರೆ.
30ರ ಹರೆಯದ ಸಂತ್ರಸ್ತ ಮಹಿಳೆಯು ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿರುವ ಪ್ರಕಾರ ಪೊಲೀಸರು ಮಾಜಿಪಾಡ ಗ್ರಾಮ ಪಂಚಾಯತ್ನ ಸರಪಂಚ ತಪಸ್ ಚಂದ್ರ ರಾಯ್ ನನ್ನು ಕಟಕ್ನಲ್ಲಿ ನಿನ್ನೆ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಇಬ್ಬರು ಮಕ್ಕಳ ತಂದೆಯಾಗಿರುವ ಸರಪಂಚ ತಪಸ್ ಚಂದ್ರ ರಾಯ್, ಕಳೆದ ಮಾರ್ಚ್ 31ರ ರಾತ್ರಿ ಸಂತ್ರಸ್ತ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ಮನೆಯನ್ನು ಪ್ರವೇಶಿಸಿ, ಬಾಗಿಲು ಮುಚ್ಚಿ ಅಗುಳಿ ಹಾಕಿ ಆಕೆಯ ಮೇಲೆ ರೇಪ್ ಮಾಡಲು ಮುಂದಾಗಿದ್ದ ಎಂದು ಪೊಲೀಸರು ಎಫ್ಐಆರ್ ಮಾಹಿತಿಯನ್ನು ಆಧರಿಸಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.