![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 28, 2021, 7:20 AM IST
ಮುಂಬಯಿ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೊಪ್ಪಿಸಿ ಮಂಗಳವಾರ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ.
ಇದೇ ವೇಳೆ, ಕಳೆದ ವಾರ ಪೊಲೀಸರು ಕುಂದ್ರಾ ನಿವಾಸಕ್ಕೆ ಬಂದಿದ್ದಾಗ, ಪತಿಯನ್ನು ಕಂಡ ಶಿಲ್ಪಾ ಶೆಟ್ಟಿ ಕಣ್ಣೀರಿಡುತ್ತಲೇ ರೇಗಾಡಿದ್ದರು ಎನ್ನಲಾಗಿದೆ. ಪತಿಯನ್ನು ನೋಡುತ್ತಲೇ ಕೂಗಾಡಿದ್ದ ಶಿಲ್ಪಾ, “ಯಾಕೆ ಹೀಗೆ ಮಾಡಿದಿರಿ? ನಮಗೆ ಎಲ್ಲವೂ ಇದೆ. ಹೀಗಿರುವಾಗ ಇಂಥ ಕೆಲಸ ಮಾಡುವ ಅಗತ್ಯವೇನಿತ್ತು? ನಮ್ಮ ಕುಟುಂಬದ ಘನತೆಗೆ ಮಸಿ ಬಳಿದಂತಾಯಿತು. ನಮ್ಮ ಭವಿಷ್ಯವೇ ಹಾಳಾಯಿತು’ ಎಂದು ಕಣ್ಣೀರು ಹಾಕಿದ್ದರು, ಅವರನ್ನು ಪೊಲೀಸರೇ ಸಮಾಧಾನ ಪಡಿಸಿದರು ಎಂದು ಮೂಲಗಳು ತಿಳಿಸಿವೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.