![supreem](https://www.udayavani.com/wp-content/uploads/2024/07/supreem-2-415x259.jpg)
BRSಗೆ ಶಾಕ್: 6 ಎಂಎಲ್ಸಿಗಳು ಕಾಂಗ್ರೆಸ್ ಸೇರ್ಪಡೆ!
Team Udayavani, Jul 6, 2024, 1:15 AM IST
![congress](https://www.udayavani.com/wp-content/uploads/2024/07/congress-620x372.jpg)
ಹೈದರಾಬಾದ್: ಕೆ.ಚಂದ್ರಶೇಖರ ರಾವ್ ನೇತೃತ್ವದ ಬಿಆರ್ಎಸ್ನ 6 ಎಂಎಲ್ಸಿಗಳು ಬುಧವಾರ ತಡರಾತ್ರಿ ಆಡಳಿತರೂಢ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಸಿಎಂ ರೇವಂತ್ ರೆಡ್ಡಿ ಸರಕಾರ ಬಂದಾಗಿನಿಂದ ಬಿಆರ್ಎಸ್ನ ಹಲವು ನಾಯಕರು ಪಕ್ಷ ತೊರೆಯುತ್ತಿರುವಂತೆಯೇ ಈ ಬೆಳವಣಿಗೆ ಮಹತ್ವ ಪಡೆದಿದೆ
. ಸಿಎಂ ನಿವಾಸದಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಮೂಲಕ ತೆಲಂಗಾಣ ವಿಧಾನ ಪರಿಷತ್ನಲ್ಲಿ ಬಿಆರ್ಎಸ್ನ ಬಲ 25ರಿಂದ 19ಕ್ಕೆ ಕುಸಿದಿದೆ ಹಾಗೂ 4 ಎಂಎಲ್ಸಿಗಳಿದ್ದ ಕಾಂಗ್ರೆಸ್ನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಪಕ್ಷಾಂತರಗೊಳ್ಳುವ ಶಾಸಕರು, ಸಂಸದರು ಸ್ವಯಂಪ್ರೇರಿತರಾಗಿ ಅನರ್ಹ ಗೊಳ್ಳುವ ಬಗ್ಗೆ 10ನೇ ಶೆಡ್ನೂಲ್ ತಿದ್ದುಪಡಿ ಮಾಡು ವುದಾಗಿ ಭರವಸೆ ಏನಾಯಿತು ಎಂದು ಬಿಆರ್ಎಸ್ ನಾಯಕ ಕೆಸಿಆರ್ ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
![supreem](https://www.udayavani.com/wp-content/uploads/2024/07/supreem-2-415x259.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.