![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 10, 2024, 6:00 AM IST
ಲಕ್ನೋ: “ಸೇನೆಯನ್ನು ಇಬ್ಭಾಗ ಮಾಡುವುದು ಸರಿ ಅಲ್ಲ. ಎರಡೂ ಕೈಗಳನ್ನು ಜೋಡಿಸಿ ಕೇಂದ್ರದ ಬಳಿ ಮನವಿ ಮಾಡುತ್ತೇನೆ. ದಯವಿಟ್ಟು ಅಗ್ನಿಪಥ ಯೋಜನೆ ನಿಲ್ಲಿಸಿ’. ಹೀಗೆಂದು ಮೊನ್ನೆಯಷ್ಟೇ ಮರಣೋತ್ತರವಾಗಿ ಕೀರ್ತಿ ಚಕ್ರಕ್ಕೆ ಭಾಜನರಾದ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ರ ತಾಯಿ ಮಂಜು ಸಿಂಗ್ ಮನವಿ ಮಾಡಿದ್ದಾರೆ.
ಮಂಗಳವಾರ ರಾಯಬರೇಲಿಗೆ ಭೇಟಿ ನೀಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಅಂಶುಮಾನ್ ಕುಟುಂಬ ಭೇಟಿಯಾಗಿದೆ. ಆ ಬಳಿಕ ಮಾಧ್ಯಮ ಜತೆ ಮಾತನಾಡಿದ ಅಂಶುಮಾನ್ ತಾಯಿ “ಅಗ್ನಿಪಥದ ಕುರಿತು ರಾಹುಲ್ ನಿಲುವು ಸರಿಯಾಗಿದೆ. ದಯವಿಟ್ಟು ಸರಕಾರ ಅದನ್ನು ಪರಿಗಣಿಸಬೇಕು. 4 ವರ್ಷಕ್ಕೆ ಯೋಧರನ್ನು ನೇಮಿಸಿಕೊಂಡರೆ ಬಳಿಕ ಅವರ ಭವಿಷ್ಯ ಅತಂತ್ರವಾಗುತ್ತದೆ’ ಎಂದಿದ್ದಾರೆ.
Pariksha Pe Charcha: ಸಾರ್ಟ್ಫೋನ್ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.