BJPಗೆ ಅಲ್ಲ,ವಿಪಕ್ಷಕ್ಕೆ ಬೆಂಬಲ: ಬಿಜೆಡಿ ನಾಯಕ ನವೀನ್ ಪಟ್ನಾಯಕ್
Team Udayavani, Jun 25, 2024, 1:16 AM IST
ಭುವನೇಶ್ವರ: ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡದೇ ಇರಲು ಬಿಜು ಜನತಾ ದಳ (ಬಿಜೆಡಿ) ನಿರ್ಧರಿಸಿದೆ. ಗುರುವಾರದಿಂದ ರಾಜ್ಯಸಭೆ ಅಧಿ ವೇಶನ ಶುರುವಾಗುವ ಹಿನ್ನೆಲೆ ಯಲ್ಲಿ ಭುವನೇಶ್ವರ ದಲ್ಲಿ ಪಕ್ಷದ ನಾಯಕ ನವೀನ್ ಪಟ್ನಾಯಕ್ ಪಕ್ಷದ 9 ರಾಜ್ಯಸಭೆ ಸಂಸದರ ಜತೆಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಬಲಿಷ್ಠ ವಿಪಕ್ಷವಾಗಿ ಗುರು ತಿಸಿಕೊಳ್ಳಬೇಕು ಎಂದೂ ಸಂಸದರಿಗೆ ನವೀನ್ ಪಟ್ನಾಯಕ್ ಸೂಚಿಸಿದ್ದಾರೆ. ಹಿಂದಿನ ಅವಧಿಗಳಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.