![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 23, 2021, 10:17 AM IST
ಚೆನ್ನೈ : 2021–2022 ನೇ ಆರ್ಥಿಕ ವರ್ಷದ ಬಜೆಟ್ ನ್ನು ತಮಿಳುನಾಡು ಸರ್ಕಾರ ಇಂದು(ಫೆ. 23) ಘೋಷಿಸಲಿದೆ.
ತಮಿಳುನಾಡಿನ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಪನ್ನೀರ್ ಸೆಲ್ವಂ ಇಂದು ಕಲೆವಾನಾರ್ ಅರಂಗಂ ನಲ್ಲಿ ಮಧ್ಯಂತರ ಬಜೇಟ್ ಮಂಡಿಸಲಿದ್ದಾರೆ.
ಓದಿ : ಮುಧೋಳ: ಕೆರೆಯ ಏರಿಯ ಮೇಲೆ ಉರಗ ಸಲ್ಲಾಪ!
ಎ ಐ ಎ ಡಿ ಎಮ್ ಕೆ ಈ ಅವದಿಯ ತನ್ನ ಕೊನೆಯ ಬಜೆಟ್ ನ್ನು ಚುನಾವಣೆಗೂ ಮುಂಚಿತವಾಗಿ ಮಂಡಿಸಲಿದೆ ಎಂದು ಸ್ಟೇಟ್ ಅಸೆಂಬ್ಲಿ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಇತ್ತೀಚೆಗೆ ಹೇಳಿದ್ದರು.
ಕೇಂದ್ರೀಯ ಬಜೇಟ್ ನಲ್ಲಿ ನಿರ್ಮಲಾ ಸೀತಾರಾಮನ್ ಚೆನ್ನೈನ ಹಾಗೂ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿಲಾಗಿದೆ. ತಮಿಳುನಾಡಿನ 3500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 1.03 ಲಕ್ಷ ಕೋಟಿಗಳನ್ನು ಕೇಂದ್ರ ಸರ್ಕಾರ ಬಜೇಟ್ ನಲ್ಲಿ ಘೋಷಿಸಿತ್ತು.
ಮೀನುಗಾರಿಕಾ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಕೇಂದ್ರ ಬಜೇಟ್ ನಲ್ಲಿ ಹೆಚ್ಚು ಗಮನವನ್ನು ನೀಡಲಾಗಿತ್ತು.
ಓದಿ : ಮುರುಗೇಶ್ ನಿರಾಣಿಗೆ ಅಮಿತ್ ಶಾ ದಿಢೀರ್ ಬುಲಾವ್: ಕುತೂಹಲ ಮೂಡಿಸಿದ ನಿರಾಣಿ ದಿಲ್ಲಿ ಭೇಟಿ!
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.