ತಮಿಳು ನಾಡಿನ ಮಧುರೆ ಜಲ್ಲಿಕಟ್ಟು ಕ್ರೀಡೆ: ವೀಕ್ಷಕ ಯುವಕ ಬಲಿ
Team Udayavani, Jan 15, 2018, 6:54 PM IST
ಚೆನ್ನೈ : ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ನೋಡಲೆಂದು ಬಂದಿದ್ದ ಹದಿಹರೆಯದ ಯುವಕನೋರ್ವನು ತನ್ನ ಮೇಲೇರಿ ಬಂದ ಕೋಣನ ದಾಳಿಗೆ ಬಲಿಯಾದ ದಾರುಣ ಘಟನೆ ತಮಿಳು ನಾಡಿನ ಮಧುರೆ ಜಿಲ್ಲೆಯಲ್ಲಿ ಇಂದು ಸೋಮವಾರ ನಡೆದಿದೆ.
ಮೃತ ತರುಣನನ್ನು ಡಿಂಡಿಗಲ್ ಜಿಲ್ಲೆಯ ನಿವಾಸಿ ಕಳಿಮುತ್ತು ಎಂದು ಗುರುತಿಸಲಾಗಿದೆ. ಓಟ ಮುಗಿಸುವ ಕೋಣಗಳನ್ನು ಅದರ ಮಾಲಕರು ಸ್ವೀಕರಿಸುವ ತಾಣದಲ್ಲಿ ಪ್ರೇಕ್ಷಕನಾಗಿ ನಿಂತುಕೊಂಡಿದ್ದ ಆತನ ಮೇಲೆ ಕೋಣ ಎರಗಿ ಆತ ಗಂಭೀರವಾಗಿ ಗಾಯಗೊಂಡು ಮೃತಪಟ್ಟ. ಇದೇ ವೇಳೆ ಇತರ ಸುಮಾರು 25 ಮಂದಿ ಕೂಡ ಗಾಯಗೊಂಡರು. ಈ ಘಟನೆ ನಡೆದದ್ದು ಮಧುರೆಯಿಂದ ಸುಮಾರು 500 ಕಿ.ಮೀ.ದೂರದ ಪಾಲಮೇಡು ಎಂಬಲ್ಲಿ ನಡೆದಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ .
ಇಂದು ಬೆಳಗ್ಗೆ ಆರಂಭಗೊಂಡಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಸುಮಾರು 455 ಕೋಣಗಳು ಪಾಲ್ಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tender Scam: ಹಿರಿಯ ಐಎಎಸ್ ಅಧಿಕಾರಿ, ಮಾಜಿ ಆರ್ಜೆಡಿ ಶಾಸಕ ಅರೆಸ್ಟ್
Threat: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.. ತುರ್ತು ಲ್ಯಾಂಡಿಂಗ್
BRICS Meet: ಅ.22ಕ್ಕೆ ಬ್ರಿಕ್ಸ್ ಶೃಂಗ: 2ನೇ ಬಾರಿಗೆ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ
Safe: ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ರಕ್ಷಿಸಿದ ಬೆಂಗಳೂರು ಚಾರಣಿಗ
JK Cabinet Meet: ಕಾಶ್ಮೀರಕ್ಕೆ ರಾಜ್ಯ ಸ್ಥಾನ ಕೊಡಿ: ಸಿಎಂ ಒಮರ್ ಸಂಪುಟ ಸಭೆ ನಿರ್ಣಯ
MUST WATCH
ಹೊಸ ಸೇರ್ಪಡೆ
Bengaluru: ಸೊಸೈಟಿ ಮಹಾಮಂಡಲದಲ್ಲಿ 19.3 ಕೋಟಿ ಅಕ್ರಮ
ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್
Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!
Belagavi: ಅಕ್ರಮವಾಗಿ ಸಾಗಿಸುತ್ತಿದ್ದ 2.73 ಕೋಟಿ ರೂ.ಹಣ ವಶಕ್ಕೆ
Prakarana Tanikha Hantadallide Review: ಕುತೂಹಲ ಘಟ್ಟದಲ್ಲಿ ಪ್ರಕರಣದ ತನಿಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.