![Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ](https://www.udayavani.com/wp-content/uploads/2025/01/7-12-415x249.jpg)
ಬಿಹಾರ ಕಾಂಗ್ರೆಸ್ನ 11 ಶಾಸಕರ ರಾಜೀನಾಮೆ?
Team Udayavani, Jan 7, 2021, 1:24 AM IST
![ಬಿಹಾರ ಕಾಂಗ್ರೆಸ್ನ 11 ಶಾಸಕರ ರಾಜೀನಾಮೆ?](https://www.udayavani.com/wp-content/uploads/2021/01/Congress-1-620x465.jpg)
ಪಟ್ನಾ: ವಿಧಾನಸಭಾ ಚುನಾವಣೆ ಸೋಲಿನ ಮುಖಭಂಗದ ಬಳಿಕ ಬಿಹಾರ ಕಾಂಗ್ರೆಸ್ ಒಡೆದ ಮನೆಯಾಗಿದೆ. “ಕಾಂಗ್ರೆಸ್ನ 19 ಶಾಸಕರಲ್ಲಿ 11 ಮಂದಿ ಪಕ್ಷ ತೊರೆಯುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಭರತ್ ಸಿಂಗ್ ಮುನ್ಸೂಚನೆ ನೀಡಿದ್ದಾರೆ. “ಈ 11 ಮಂದಿ ಹಣ ಕೊಟ್ಟು ಟಿಕೆಟ್ ಪಡೆದು, ಈಗ ಎಂಎಲ್ಎ ಆದವರು. ಇವರ್ಯಾರೂ ಮೂಲತಃ ಕಾಂಗ್ರೆಸ್ನವರೇ ಅಲ್ಲ. ಇವರೆಲ್ಲ ಎನ್ಡಿಎ ಸೇರುವ ಸಾಧ್ಯತೆ ಇದೆ’ ಎಂದೂ ಭವಿಷ್ಯ ನುಡಿದಿದ್ದಾರೆ. 11 ಶಾಸಕರೊಂದಿಗೆ ರಾಜ್ಯಸಭೆ ಸದಸ್ಯ ಅಖೀಲೇಶ್ ಪ್ರಸಾದ್ ಸಿಂಗ್, ರಾಜ್ಯ ಘಟಕ ಅಧ್ಯಕ್ಷ ಮೋಹನ್ ಝಾ, ಹಿರಿಯ ಮುಖಂಡ ಸದಾನಂದ ಸಿಂಗ್ ಕೂಡ ಪಕ್ಷ ತೊರೆಯುವ ಸಂಭವವಿದೆ ಎಂದಿದ್ದಾರೆ.
ಆರ್ಜೆಡಿ ಜತೆಗಿನ ಮೈತ್ರಿಗೆ ನಾನು ಸದಾ ವಿರೋಧಿಸುತ್ತಲೇ ಬಂದಿದ್ದೇನೆ. ಈ ಮೈತ್ರಿಯೇ ಇಂದು ಪಕ್ಷದ ಸ್ವಯಂವಿನಾಶಕ್ಕೆ ಕಾರಣವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾಗಲ್ಪುರ ಶಾಸಕ ಅಜಿತ್ ಶರ್ಮಾ, “ಮಾಜಿ ಶಾಸಕರು ಕೊಟ್ಟ ಹೇಳಿಕೆಯಲ್ಲಿ ಹುರುಳಿಲ್ಲ. ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
![Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ](https://www.udayavani.com/wp-content/uploads/2025/01/7-12-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-aaaaa](https://www.udayavani.com/wp-content/uploads/2025/01/1-aaaaa-150x102.jpg)
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
![Khattar](https://www.udayavani.com/wp-content/uploads/2025/01/Khattar-150x100.jpg)
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
![naksal (2)](https://www.udayavani.com/wp-content/uploads/2025/01/naksal-2-150x92.jpg)
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
![ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…](https://www.udayavani.com/wp-content/uploads/2025/01/ISro1-1-150x84.jpg)
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
![3](https://www.udayavani.com/wp-content/uploads/2025/01/3-13-150x90.jpg)
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
![udayavani youtube](https://i.ytimg.com/vi/dueVj0t0u3g/mqdefault.jpg)
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
![udayavani youtube](https://i.ytimg.com/vi/PiAslmbHerE/mqdefault.jpg)
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
![udayavani youtube](https://i.ytimg.com/vi/1SKhjcDxYCY/mqdefault.jpg)
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
![Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ](https://www.udayavani.com/wp-content/uploads/2025/01/7-12-150x90.jpg)
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
![1-aaaaa](https://www.udayavani.com/wp-content/uploads/2025/01/1-aaaaa-150x102.jpg)
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
![Khattar](https://www.udayavani.com/wp-content/uploads/2025/01/Khattar-150x100.jpg)
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
![6](https://www.udayavani.com/wp-content/uploads/2025/01/6-19-150x90.jpg)
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
![4-dandeli](https://www.udayavani.com/wp-content/uploads/2025/01/4-dandeli-150x90.jpg)
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.