RSS ನಲ್ಲಿ ರಾಜಕೀಯ ಅಸ್ಪೃಶ್ಯತೆಯೂ ಇಲ್ಲ: ದತ್ತಾತ್ರೇಯ ಹೊಸಬಾಳೆ
Team Udayavani, Oct 28, 2024, 1:26 AM IST
ಲಕ್ನೋ: “ಜಾತಿ ವ್ಯವಸ್ಥೆಯಲ್ಲಾಗಲಿ, ರಾಜಕೀಯದಲ್ಲೇ ಆಗಲಿ ಆರ್ಎಸ್ಎಸ್ ಅಸ್ಪೃಶ್ಯತೆಯನ್ನು ಎಂದಿಗೂ ಆಚರಿಸುವುದಿಲ್ಲ. ನಮಗೆ ಯಾವ ಪಕ್ಷಗಳ ಮೇಲೂ ದ್ವೇಷವಿಲ್ಲ. ರಾಹುಲ್ ಗಾಂಧಿಯೂ ಸೇರಿದಂತೆ ಎಲ್ಲರನ್ನೂ ನಮ್ಮೊಟ್ಟಿಗೆ ಮಾತನಾಡಲು ಆಹ್ವಾನಿಸುತ್ತೇವೆ’ ಎಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅವರ ಮೊಹಬ್ಬತ್ ಕೀ ದುಖಾನ್ ವಿಚಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿ, ಕೆಲವರು ಪ್ರೀತಿ, ಸೌಹಾರ್ದತೆ, ಏಕತೆ ಬಗ್ಗೆ ಮಾತನಾಡುತ್ತಾರೆ ವಿನಾ ಆರ್ಎಸ್ಎಸ್ನೊಂದಿಗೆ ಮಾತುಕತೆ ನಡೆಸಲು ಮುಂದಾಗುವುದೇ ಇಲ್ಲ ಎಂದೂ ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: “ಕ್ಯಾಂಪ್ಕೊ’ದಿಂದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಯ ಭೇಟಿ
Udupi: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ: ಡಾ.ಎಂ.ಎನ್.ರಾಜೇಂದ್ರ ಕುಮಾರ್
Mangaluru: ವಿಪತ್ತು ನಿರ್ವಹಣೆಗೆ ಸಮನ್ವಯ ಅಗತ್ಯ: ಡಿಐಜಿಪಿ ಅಮಿತ್ ಸಿಂಗ್
Coastal Karnataka: ಉಭಯ ಜಿಲ್ಲೆಯ 31 ಕೇಂದ್ರಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ
Brahmin Mahasabha: ಗಾಯತ್ರಿ ಮಂತ್ರದ ಅನುಷ್ಠಾನದಲ್ಲಿ ಸಮಾಜ ಒಂದಾಗಲಿ: ಪೇಜಾವರ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.