Tirupati; ವಿವಾದದಲ್ಲೂ 4 ದಿನದಲ್ಲಿ ಮಾರಾಟವಾದ ಲಡ್ಡುಗಳೆಷ್ಟು ಗೊತ್ತೇ?
ತಿಮ್ಮಪ್ಪನ ಮೇಲಿರುವ ಭಕ್ತರ ನಂಬಿಕೆ ಅಷ್ಟು ಬೇಗ ಕುಗ್ಗಲ್ಲ: ಟಿಟಿಡಿ
Team Udayavani, Sep 25, 2024, 7:30 AM IST
ಹೈದರಾಬಾದ್: ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಮಿಶ್ರಿತವಾ ಗಿದೆ ಎಂಬ ಆರೋಪಗಳು ವಿವಾದ ಸೃಷ್ಟಿಸಿ ರುವ ನಡುವೆಯೂ ತಿರುಪತಿ ಲಡ್ಡುಗಳಿಗಿ ರುವ ಬೇಡಿಕೆ ಏನೂ ಕಡಿಮೆಯಾಗಿಲ್ಲ. ಕಳೆದ 4 ದಿನದಲ್ಲಿ ದೇಗುಲದಲ್ಲಿ ಬರೋಬ್ಬರಿ 14 ಲಕ್ಷ ಲಡ್ಡು ಪ್ರಸಾದ ಮಾರಾಟವಾಗಿವೆ.
ಈ ಕುರಿತು ದೇಗುಲ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ದಿನಂಪ್ರತಿ 60,000 ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಪ್ರಸಾದ ಸೇವನೆಗೆ, ವಿತರಣೆಗೆಂದು ಸಾಕಷ್ಟು ಲಡ್ಡುಗಳನ್ನು ಖರೀದಿಸುತ್ತಾರೆ. ಅದರಂತೆ ಸೆ.19ರಂದು 3.59 ಲಕ್ಷ ಲಡ್ಡು ಮಾರಾಟವಾಗಿವೆ. ಸೆ.20ರಂದು 3.17 ಲಕ್ಷ, ಸೆ.21ಕ್ಕೆ 3.67 ಲಕ್ಷ, ಸೆ.22ಕ್ಕೆ 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ. ವಿವಾದಕ್ಕೆ ಮೊದಲು ದೇಗುಲದಲ್ಲಿ ಪ್ರತೀದಿನ ಸರಾಸರಿ 3.50 ಲಕ್ಷ ಲಡ್ಡು ಮಾರಾಟವಾಗುತ್ತಿತ್ತು. ಈಗಲೂ ಅದರ ಆಸುಪಾಸಿನ ಸಂಖ್ಯೆಯಲ್ಲೇ ಮಾರಾಟವಾಗುತ್ತಿದೆ ಎಂದು ಟಿಟಿಡಿ ಹೇಳಿದೆ.
ಕಲ್ಲುಸಕ್ಕರೆ ಪ್ರಸಾದಕ್ಕೆ ಆಗ್ರಹ
ಲಡ್ಡು ಸೇರಿ ಸಿದ್ಧಪಡಿಸಿದ ಆಹಾರವನ್ನು ಭಕ್ಷರಿಗೆ ಪ್ರಸಾದವಾಗಿ ನೀಡುವ ಬದಲು ಹಿಂದೂ ದೇವರುಗಳಿಗೆ ನೈವೇದ್ಯವಾಗಿ ನೀಡುವ ಕಲ್ಲುಸಕ್ಕರೆ, ಏಲಕ್ಕಿ, ಒಣಹಣ್ಣುಗಳನ್ನೇ ಭಕ್ತರಿಗೂ ಪ್ರಸಾದವಾಗಿ ನೀಡಬೇಕು. ಎಲ್ಲಾ ದೇವಾಲಯಗಳು ಇದೇ ಪದ್ಧತಿಯನ್ನು ಅನುಸರಿಸಬೇಕು ಎಂದು ಸನ್ಯಾಸಿಗಳ ಪ್ರಮುಖ ಸಂಘಟನೆ ಆಗ್ರಹಿಸಿದೆ. ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಸನ್ಯಾಸಿ ಸಂಘಟನೆಯ ಈ ಆಗ್ರಹ ಮಹತ್ವ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
US’s full support ಬಾಂಗ್ಲಾಕ್ಕಿದೆ; ಬೈಡೆನ್ ಭೇಟಿಯಾದ ಮೊಹಮ್ಮದ್ ಯೂನಸ್
3 farm laws; ಕಂಗನಾ ರಣಾವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ
Uttar Pradesh: ಹೋಟೆಲ್ಗಳಲ್ಲಿ ಇನ್ನು ಮಾಸ್ಕ್, ಗ್ಲೌವ್ಸ್ ಕಡ್ಡಾಯ!
Modi; ಉಕ್ರೇನ್, ರಷ್ಯಾ ನಡುವಿನ ಬಿಕ್ಕಟ್ಟು ಪರಿಹರಿಸಲು ಬದ್ಧ: ಪ್ರಧಾನಿ ಮೋದಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Divorce; 8 ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ ಮಾತೋಂಡ್ಕರ್
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
US’s full support ಬಾಂಗ್ಲಾಕ್ಕಿದೆ; ಬೈಡೆನ್ ಭೇಟಿಯಾದ ಮೊಹಮ್ಮದ್ ಯೂನಸ್
3 farm laws; ಕಂಗನಾ ರಣಾವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ
MUDA Scam: ಈ ಪ್ರಕರಣದ ತನಿಖೆ ಬೇಡವೆಂದರೆ, ಇನ್ಯಾವ ಪ್ರಕರಣದ ತನಿಖೆಯಾಗಬೇಕು?: ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.